This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ನಟ ಚೇತನ್ ವಿರುದ್ದ ಧಾರವಾಡದಲ್ಲಿ ಸಿಡಿದೆದ್ದ ಹಿಂದೂ ಜಾಗರಣಾ ವೇದಿಕೆ – ಪ್ರತಿಭಟನೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

WhatsApp Group Join Now
Telegram Group Join Now

ಧಾರವಾಡ

 

ಕಾಂತಾರ ಸಿನಿಮಾ ಬಗ್ಗೆ ನಟ ಚೇತನ್ ಅಪಸ್ವರ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಹಿಂದೂ ಜಾಗರಣ ವೇದಿಕೆಯವರು ಪ್ರತಿಭಟನೆ ಮಾಡಿದರು. ನಗರದಲ್ಲಿ ಚೇತನ್ ವಿರುದ್ಧ ಪ್ರತಿಭಟನೆ ಮಾಡಿ ಉಪನಗರ ಠಾಣೆಯಲ್ಲಿ ದೂರು ದಾಖಲು ಮಾಡಿ ದರು.ಹಿಂದೂ ಜಾಗರಣ ವೇದಿಕೆಯಿಂದ ದೂರು ದಾಖಲು ಮಾಡಲಾಗಿದ್ದು ದೂರು ದಾಖಲಿಸಿದ ಬಳಿಕ‌ ಹಿಂಜಾವೆ ಮುಖಂಡ ಜಯತೀರ್ಥ ಮಳಗಿ ಮಾತನಾಡಿ

 

 

ಕಾಂತಾರದಲ್ಲಿರೋ ಆಚರಣೆಗಳ ಬಗ್ಗೆ ಚೇತನ್ ಅಪಸ್ವರ ಎತ್ತಿದ್ದಾರೆ ಭೂತಾರಾಧನೆ ಹಿಂದೂಗ ಳದ್ದು ಅಲ್ಲ ಎಂದಿದ್ದಾರೆ ಪ್ರಚಾರಕ್ಕಾಗಿ ಅವರು ಹಿಂದೂ ಧರ್ಮದ ಬಗ್ಗೆ ಏನೇನೊ ಮಾತನಾಡು ತ್ತಿದ್ದಾರೆ ಅವರು ಭಾರತದ ಪ್ರಜೆ ಅಲ್ಲ ಆದರೂ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಹಿಂದೂ ಧರ್ಮ ಒಡೆಯುವ ಕೆಲಸ ಮಾಡುತ್ತಿ ದ್ದಾನೆ ಹೀಗಾಗಿ ಅವರನ್ನು ಕೂಡಲೇ ಬಂಧಿಸ ಬೇಕು ಬಂಧಿಸುವಂತೆ ಆಗ್ರಹಿಸಿ ನಾವು ದೂರ ಸಲ್ಲಿಸಿದ್ದೇವೆ ಎಂದು ಹೇಳಿದರು.


Google News

 

 

WhatsApp Group Join Now
Telegram Group Join Now
Suddi Sante Desk