ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ – ನಡೆದಾಡುವ ದೇವರು ನಿಧನಕ್ಕೆ ರಜೆ ಘೋಷಣೆ ಮಾಡಿ ಆದೇಶ

Suddi Sante Desk
ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ – ನಡೆದಾಡುವ ದೇವರು ನಿಧನಕ್ಕೆ ರಜೆ ಘೋಷಣೆ ಮಾಡಿ ಆದೇಶ

ವಿಜಯಪುರ

 

ವಿಜಯಪುರದ ನಡೆದಾಡುವ ದೇವರು ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಶಾಲಾ ಕಾಲೇಜು ಗಳಿಗೆ ರಜೆ ಘೋಷಣೆಯನ್ನು ಮಾಡಲಾಗಿದೆ ಹೌದು ಜಿಲ್ಲಾಧಿಕಾರಿ ನಡೆದಾಡುವ ದೇವರು ನಿಧನಕ್ಕೆ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶವನ್ನು ಮಾಡಿದ್ದಾರೆ

ಸಿದ್ದೇಶ್ವರ ಸ್ವಾಮಿ ಜೀ ನಿಧನದ ಹಿನ್ನೆಲೆಯಲ್ಲಿ ಈ ಒಂದು ಆದೇಶವನ್ನು ಮಾಡಲಾಗಿದೆ.ನಾಳೆ ಶಾಲಾ ಕಾಲೇಜುಗಳ ರಜೆ ಘೋಷಣೆ ನೀಡಲಾಗಿದ್ದು ವಿಜಯಪುರ ಜಿಲ್ಲೆಯಾದ್ಯಂತ ಶಾಲಾ ಕಾಲೇಜು ಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ವಿಜಯ ಪುರ ಜಿಲ್ಲಾಧಿಕಾರಿ ವಿಜಯ ಮಾಹಾಂ ತೇಶ ದಾನಮ್ಮನವರು ಆದೇಶವನ್ನು ಮಾಡಿ ದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆಡಯಲಿದೆ ಎಂದು ಕೂಡಾ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ವಿಜಯಪುರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.