ರಾಜ್ಯದ ಪೊಲೀಸ್ ರಿಗೆ ವರ್ಗಾವಣೆಗಾಗಿ ಹೊಸ ನಿಯಮ ತರಲು ಮುಂದಾದ ಗೃಹ ಸಚಿವರು – ವರ್ಗಾವಣೆಗಾಗಿ ಬರಲಿದೆ ಹೊಸ ನಿಯಮಗಳು…..

Suddi Sante Desk
ರಾಜ್ಯದ ಪೊಲೀಸ್ ರಿಗೆ ವರ್ಗಾವಣೆಗಾಗಿ ಹೊಸ ನಿಯಮ ತರಲು ಮುಂದಾದ ಗೃಹ ಸಚಿವರು – ವರ್ಗಾವಣೆಗಾಗಿ ಬರಲಿದೆ ಹೊಸ ನಿಯಮಗಳು…..

ಬೆಂಗಳೂರು

ಕಾನ್‍ಸ್ಟೇಬಲ್‍ಗಳ ಅಂತರ ಜಿಲ್ಲಾ ವರ್ಗಾವಣೆಗೆ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು ಬೆಂಗ ಳೂರಿ ನಲ್ಲಿ ಮಾತನಾಡಿದ ಅವರು ವರ್ಗಾವಣೆ ಯಲ್ಲಿ ಕಾನ್‍ಸ್ಟೇಬಲ್‍ಗಳ ವರ್ಗಾವಣೆಯಲ್ಲಿ ಈವರೆಗೆ ನಿಯಮಗಳಿರಲಿಲ್ಲ.ಆದರೆ, ಈ ಬಾರಿ ಪತಿ-ಪತ್ನಿ ವರ್ಗಾವಣೆಯನ್ನು ಮಾಡಲಾಗು ವುದು ಎಂದರು.

ಈ ಕುರಿತು ಪೊಲೀಸ್ ಮಹಾನಿರ್ದೇಶಕರೊಂ ದಿಗೆ ಚರ್ಚಿಸಿದ್ದೇನೆ. ಅಂತರ ಜಿಲ್ಲಾ ವರ್ಗಾವಣೆ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲಾಗು ವುದು ಎಂದರು.

ಇನ್ನೂ ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಅಪರಾಧ ಕಾನೂನುಗಳ ಪರಿಣಾಮದ ಬಗ್ಗೆ ಈಗಲೇ ಹೇಳಲು ಬರುವುದಿಲ್ಲ ಆದರೆ, ಇಂದಿನಿಂದ ದಾಖಲಾಗುವ ಪ್ರಕರಣಗಳಿಗೆ ಹೊಸ ಕಾನೂನುಗಳು ಅನ್ವಯವಾಗಲಿವೆ. ಪ್ರಕರಣ ಗಳು ದಾಖಲಾದ ಬಳಿಕ ಕೋರ್ಟ್‍ನಲ್ಲಿ ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡ ಬೇಕೆಂದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.