ಬೆಂಗಳೂರು –
ಮಾನ್ಯ ರಾಜ್ಯಧ್ಯಕ್ಷರೇ ಕ್ರೀಡಾಕೂಟಗಳ ಅನುದಾನ ಬಳಕೆಯ ಲೆಕ್ಕ ಕೊಡಿ ಸ್ವಾಮಿ ಹೌದು ಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಃಧಾರವಾಡದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸ್ಮರಣ ಸಂಚಿಕೆ ಹೆಸರಲ್ಲಿ ದೇಣಿಗೆ ಎತ್ತಲಾಗಿತ್ತು ಆದರೆ ದಾವಣಗೆರೆಯಲ್ಲಿ ನಡೆದ ಕ್ರೀಡಾಕೂಟಕ್ಕೂ ಭರಪೂರ ಅನುದಾನ ಬಂದಿತ್ತು ವಸತಿ ವ್ಯವಸ್ಥೆ ಸರಿ ಇರಲಿಲ್ಲ
ಬೆಂಗಳೂರಿನಲ್ಲಿ ನಡೆದ ಕ್ರೀಡಾಕೂಟಕ್ಕೂ ಅನುದಾನ ಭರಪೂರವಾಗಿತ್ತು ಆದರೆ ಪುರುಷ ನೌಕರರಿಗೆ ವಸತಿ ವ್ಯವಸ್ಥೆ ಇರಲಿಲ್ಲ.ಇನ್ನೂ ತುಮಕೂರಿನಲ್ಲಿ ನಡೆದ ಕ್ರೀಡಾಕೂಟ ಕ್ಕೂ 3.5 ಕೋಟಿ ಅನುದಾನ ಬಂದಿದೆ ಅಂದಮೇಲೆ ಯಾಕೆ ಟ್ರ್ಯಾಕ್ ಸ್ಯೂಟ್ ಕೊಡಲಿಲ್ಲ ಆಹಾರದ ವ್ಯವಸ್ಥೆ ರುಚಿಕರವಾಗಿಲ್ಲ ಕೊಟ್ಟಿರುವ ಟೀ ಶರ್ಟ್ ಗಳು ಗುಣಮಟ್ಟವಾಗಿಲ್ಲ ಹಾಕಿದ ಸೈಜ್ ಕೊಟ್ಟಿಲ್ಲ
ಆದ್ದರಿಂದ ನಮ್ಮ ಒತ್ತಾಯವೇನೆಂದರೆ ದಯ ವಿಟ್ಟು ತಮ್ಮ ಅವಧಿಯ ಕ್ರೀಡಾಕೂಟದಲ್ಲಿ ನಡೆದ ಅನುದಾನ ಬಳಕೆಯ ಲೆಕ್ಕ ಕೊಡಿ ಅಂತಿದ್ದಾರೆ ನೌಕರರು.ಬೌನ್ಸರ್ ಗಳ ನೇಮಕದ ಬಗ್ಗೆಯೂ ಅಸಮಾಧಾನವಿದೆ.ತಮ್ಮ ಮೇಲೆ ನಂಬಿಕೆ ಇದೆ ಆದರೆ ಲೆಕ್ಕ ಕೊಡದೇ ಅಪನಂಬಿಕೆ ಮೂಡಿಸ ಬೇಡಿ ಈ ಬಾರಿಯ ಕ್ರೀಡಾಕೂಟದ ಬಗ್ಗೆ ನೌಕರ ರಿಗೆ ಸಮಾಧಾನವಾಗಿಲ್ಲ ಇದು ಸರಿಯಲ್ಲ.
ಈ ಹಿಂದೆ ವಸತಿ ವ್ಯವಸ್ಥೆ ಮಾಡಿ, ಮಾಂಸಹಾರ ವನ್ನು ಕೂಡಾ ಕ್ರೀಡಾಪಟುಗಳಿಗೆ ವ್ಯವಸ್ಥೆ ಇರ್ತಿತ್ತು ಸೂಕ್ತವಾಗಿ ಕ್ರೀಡಾಕೂಟಗಳು ನಡೆಯು ತ್ತಿದ್ದವು ಆಗಿನ ಅನುದಾನ ಬಾಳ ಕಡಿಮೆ ಇತ್ತು ಇವಾಗ ಯಾಕೆ ಆಗ್ತಾ ಇಲ್ಲ.( ಸಾಮಾಜಿಕ ಜಾಲ ತಾಣ ದಲ್ಲಿನ ಯಥಾವತ್ತಾದ ಸಂದೇಶ)
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..