ಸಿದ್ದರಾಮಯ್ಯ ರಿಗಾಗಿ ಕ್ಷೇತ್ರ ವನ್ನು ಬಿಟ್ಟು ಕೊಡುವೆ ಮಾಜಿ ಸಚಿವ ಜಮೀರ್ ಅಹಮ್ಮದ್ ಹಲಾಲ್ ಕಟ್ ಕುರಿತು ಹೇಳಿದ್ದೇನು ಗೊತ್ತಾ

Suddi Sante Desk
ಸಿದ್ದರಾಮಯ್ಯ ರಿಗಾಗಿ ಕ್ಷೇತ್ರ ವನ್ನು ಬಿಟ್ಟು ಕೊಡುವೆ ಮಾಜಿ ಸಚಿವ ಜಮೀರ್ ಅಹಮ್ಮದ್ ಹಲಾಲ್ ಕಟ್ ಕುರಿತು ಹೇಳಿದ್ದೇನು ಗೊತ್ತಾ

ಹುಬ್ಬಳ್ಳಿ

ಹಿಂದೂ ಸಂಘಟನೆಗಳಿಂದ ಹಲಾಲ್ ಮುಕ್ತ ದೀಪಾವಳಿ ಅಭಿಯಾನ ವಿಚಾರ ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಮಾತನಾಡಿ ದ್ದಾರೆ ದೀಪಾವಳಿ ಹಬ್ಬದಲ್ಲಿ ಹಲಾಲ್ ಬ್ಯಾನ್ ಕುರಿತು ಹೇಳಲಿಕ್ಕೆ‌ ಅವರು ಯಾರು.ಯಾರೋ ಒಬ್ಬರು ಹೇಳಿದ ತಕ್ಷಣ ಹಲಾಲ್ ಖರೀದಿ ಬಿಡಲ್ಲ ಇಂತಹ ಹೇಳಿಕೆ ನೀಡುವ ಮೂಲಕ ತಮ್ಮ ತಮ್ಮ ಬೆಳೆ ಬೇಯಿಸಿಕೊಳ್ಳುತಿದ್ದಾರೆ ಎಂದರು.

ಅವರು ಹೇಳಿದ ತಕ್ಷಣ ಯಾರು ಖರೀದಿ ಮಾಡುವುದು ಬಿಡಲ್ಲ.ಬನ್ನಿ ನಾನು ನಮಾಜ್ ಮಾಡಿದ ನಂತರ ತಮ್ಮ ಜೊತೆಗೆ ಬರುತ್ತೇನೆ        ಎಲ್ಲಿಯೂ  ಹಲಾಲ್ ಹಾಗೂ ಮುಸ್ಲಿಂರು ಮಾರುವ ವಸ್ತುಗಳನ್ನು ಖರೀದಿಸುವುದನ್ನು ಬಿಟ್ಟಿಲ್ಲ

ಇದು ಇವತ್ತಿನಿಂದ ನಡೆದಿಲ್ಲ ಮೊದಲಿನಿಂದಲೂ ನಡೆದಿದೆ ಹಿಂದೂ ಸಂಘಟನೆಗಳು ಸಾಮಾಜಿಕ ಸಾಮರಸ್ಯ ಕದಡುವು ಕೃತ್ಯ ಮಾಡುತ್ತಿದ್ದಾರೆ.     ರಾಹುಲ್ ಗಾಂಧಿ ಅವರ ಭಾರತ ಜೋಡೋ ಪಾದಯಾತ್ರೆಯಿಂದ ಬಿಜೆಪಿ ಸಂಕಲ್ಪ ಯಾತ್ರೆ ರಾಹುಲ್ ಗಾಂಧಿ ಅವರ ಐತಿಹಾಸಿಕ ಪಾದಯಾ ತ್ರೆಯಿಂದ ಪಕ್ಷ ಸಂಘಟನೆ ಮಾಡಲಾಗುತ್ತಿದೆ.

ರಾಹುಲ್ ಗಾಂಧಿ ಅವರ ಭಾರತ ಜೋಡೋ ಬಿಜೆಪಿಯ ರಗೆ ಭಯ ಹುಟ್ಟಿಸಿದೆ ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸಹ ಜನಸಂಕಲ್ಪ ಯಾತ್ರೆ ನಡೆಸಿದ್ದಾರೆ

ಇದೊಂದು ಕಾಂಗ್ರೆಸ್ ಗೆ ಮರೆಯಲಾಗದ ಪಾದಯಾತ್ರೆ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾ ರ್ಜುನ್ ಖರ್ಗೆ ಆಯ್ಕೆ ವಿಚಾರ ಖರ್ಗೆ ಅವರು ಅಧ್ಯಕ್ಷರಾಗಿರುವುದು ಪಕ್ಷಕ್ಕೆ ಆನೆ ಬಲ ಬಂದಂ ತಾಗಿದೆ ಅವರೊಬ್ಬ ಹಿರಿಯ ರಾಜಕಾರಣಿ ಅನುಭವಿ ರಾಜಕಾರಣಿ ಅವರ ಆಯ್ಕೆ ಸಂತಸ ತಂದಿದೆ ಎಂದರು.

 

 

ಅವರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಿತ್ತು ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯನ್ನು ಸ್ವಾಗತ ಮಾಡುತ್ತೇವೆ.ವರುಣಾ ಕ್ಷೇತ್ರ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ಧರಾಮಯ್ಯ ವಿಚಾರ ರಾಜ್ಯದ ಅಭಿವೃದ್ದಿಗಾಗಿ ಸಿದ್ಧರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟು ಕೊಡುವೆ

ರಾಜ್ಯಕ್ಕೆ ಒಳ್ಳೆದಾಗುವ ದೃಷ್ಠಿಯಿಂದ ನಾನು ನನ್ನ ಕ್ಷೇತ್ರವನ್ನ ತ್ಯಾಗ ಮಾಡಲು ಸಿದ್ಧ ಕಾಂತಾರ ಸಿನಿಮಾ ಕುರಿತ ವಿವಾದ ವಿಚಾರ.ನಾನು ಇನ್ನೂ ಆ ಸಿನಿಮಾ‌ ನೋಡಿಲ್ಲ ಅದರ ಬಗ್ಗೆ ನನಗೆ ಏನೂ ಮಾಹಿತಿ ಗೊತ್ತಿಲ್ಲ ಬೆಂಗಳೂರಿಗೆ ತೆರಳಿದ ನಂತರ ಸಿನಿಮಾ ನೋಡಿ ಅಭಿಪ್ರಾಯ ತಿಳಿಸುತ್ತೇನೆ ಎಂದರು.

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.