ಶಿಕ್ಷಕರ ಸಮಸ್ಯೆ ಪರಿಹಾರ ಮಾಡದಿದ್ದರೆ ವಾರ್ಷಿಕ ವಂತಿಗೆ ಕಡಿತ ಮಾಡಬೇಡಿ – ನೊಂದು ಕೊಂಡ ಶಿಕ್ಷಕರ ಮನವಿ…..

Suddi Sante Desk

ಬೆಂಗಳೂರು –

ಸೇವಾನಿರತ ಪದವಿಧರ ಶಿಕ್ಷಕರ ಸಮಸ್ಯೆ ಕುರಿತು ರಾಜ್ಯದ ಶಿಕ್ಷಕರು ಸಿಡಿದೆದ್ದಿದ್ದಾರೆ‌ ಹೌದು ಈವರೆಗೆ ಸಮಸ್ಯೆ ಗಳ ಕುರಿತು ಪರಿಹಾರ ಆಗುತ್ತದೆ ಎಂದುಕೊಂಡು ಕಾದು ಕಾದು ನೋಡಿ ಈಗ ಬೇಸತ್ತಿದ್ದಾರೆ ಹೌದು ಈವರೆಗೆ ಅವರನ್ನು ಇವರನ್ನು ನಂಬಿಕೊಂಡು ಕುಳಿತ ಈಗ ಹೊಸದೊಂದು ಆಂದೋಲನ ಆರಂಭ ಮಾಡಿದ್ದಾರೆ‌‌.

ಹೌದು ಸಮಸ್ಯೆ ಪರಿಹಾರ ಮಾಡದಿದ್ದರೆ ನಮ್ಮ ವಾರ್ಷಿಕ ವಂತಿಗೆ ಶುಲ್ಕಕಡಿತ ಮಾಡಿಸಬೇಡಿ ಎಂದು ಮನವಿಯನ್ನು ಕೋಡಿ ಎಂದು ಕರೆ ನೀಡಿದ್ದಾರೆ ಇದರೊಂದಿಗೆ ಸಿಡಿದೆದ್ದಿ ದ್ದಾರೆ‌

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.