ವರ್ಗಾವಣೆಯ ನಿರೀಕ್ಷೆಯಲ್ಲಿರುವ ರಾಜ್ಯದ ಶಿಕ್ಷಕರ ಗಮನಕ್ಕೆ ಮಹತ್ವದ ಮಾಹಿತಿ – KSPSTA ಸಂಘಟನೆಯ ರಾಜ್ಯಾಧ್ಯಕ್ಷರು,ಪ್ರಧಾನ ಕಾರ್ಯದರ್ಶಿಯವರಿಂದ ಮಹತ್ವದ ಸಂದೇಶ…..

Suddi Sante Desk
ವರ್ಗಾವಣೆಯ ನಿರೀಕ್ಷೆಯಲ್ಲಿರುವ ರಾಜ್ಯದ ಶಿಕ್ಷಕರ ಗಮನಕ್ಕೆ ಮಹತ್ವದ ಮಾಹಿತಿ – KSPSTA ಸಂಘಟನೆಯ ರಾಜ್ಯಾಧ್ಯಕ್ಷರು,ಪ್ರಧಾನ ಕಾರ್ಯದರ್ಶಿಯವರಿಂದ ಮಹತ್ವದ ಸಂದೇಶ…..

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ)ಬೆಂಗಳೂರು*

_ವರ್ಗಾವಣೆ ಆಕಾಂಕ್ಷಿತ ಶಿಕ್ಷಕರ ಗಮನಕ್ಕೆ_

_ಆತ್ಮೀಯರೇ_
*ಈಗಾಗಲೇ ವರ್ಗಾವಣೆ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು; ರಾಜ್ಯಾದ್ಯಂತ ವರ್ಗಾವಣೆ ಸಲ್ಲಿಸಿದವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು; ಆದರೆ ಸದರಿ ಪಟ್ಟಿಗಳು ಆಧ್ಯತಾ ಪಟ್ಟಿ (Priority) ಆಗಿರುವುದಿಲ್ಲ, ಪರಿಷ್ಕೃತ ಆದ್ಯತಾ ಪಟ್ಟಿ ಮತ್ತೊಮ್ಮೆ ಬಿಡುಗಡೆಯಾಗಲಿದೆ ಎಂದು ತಮ್ಮೆಲ್ಲರ ಗಮನಕ್ಕೆ ತರಬಯಸುತ್ತೇವೆ.*

ಇಂದ
*ನಾಗೇಶ ಕೆ*
_ರಾಜ್ಯಾಧ್ಯಕ್ಷರು_
*ಚಂದ್ರಶೇಖರ ನುಗ್ಗಲಿ*
_ರಾಜ್ಯ ಪ್ರಧಾನ ಕಾರ್ಯದರ್ಶಿಗಳು_

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.