ಬೆಂಗಳೂರು –
ವರ್ಗಾವಣೆ ನಿರೀಕ್ಷೆಯಲ್ಲಿರುವ ರಾಜ್ಯದ ಶಿಕ್ಷಕರಿಗೆ ಮಹತ್ವದ ಸಂದೇಶವನ್ನು KSPSTA ಸಂಘಟನೆ ಯಿಂದ ನೀಡಲಾಗಿದೆ.ಹೌದು ಕರ್ನಾಟಕ ರಾಜ್ಯ ಶಿಕ್ಷಕರ ಧ್ವನಿಯಾಗಿ ಕೆಲಸ ವನ್ನು ಮಾಡುತ್ತಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಪ್ರಯತ್ನ ದಿಂದಾಗಿ ಉಭಯ ಸದನಗಳಲ್ಲಿ ಶಿಕ್ಷಕರ ಸ್ನೇಹಿ ವರ್ಗಾವಣೆ ಕಾಯ್ದೆ ಅನುಮೋದನೆ ಗೊಂಡಿತು.
ಹೀಗಾಗಿ ಇನ್ನೆರಡು ದಿನಗಳಲ್ಲಿ ಈ ಒಂದು ವಿಚಾರ ಕುರಿತು ಅಧಿಸೂಚನೆ ರಾಜ್ಯ ಸರ್ಕಾರ ದಿಂದ ಪ್ರಕಟವಾಗಲಿದ್ದು ಈ ಒಂದು ವಿಚಾರ ವನ್ನು ಸಂಘದ ಅಧ್ಯಕ್ಷ ರಾಗಿರುವ ಶಂಭುಲಿಂಗನ ಗೌಡ ಪಾಟೀಲ್ ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖರ ನುಗ್ಗಲಿ ರಾಜ್ಯದ ಶಿಕ್ಷಕರಿಗೆ ಸಂಘದ ಪರವಾಗಿ ಮಹತ್ವದ ಸಂದೇಶ ವನ್ನು ತಿಳಿಸಿದ್ದಾರೆ.
ರಕ್ಷಿತ ಸುದ್ದಿ ಸಂತೆ ನ್ಯೂಸ್