BEO ಅವರಿಂದ ಶಿಕ್ಷಕರಿಗೆ ಮಹತ್ವದ ಸಂದೇಶ – ಜನೆವರಿ 8 ರ ಒಳಗಾಗಿ ಸಮಗ್ರವಾದ ದಾಖಲೆ ಗಳೊಂದಿಗೆ ಈ ಕೆಲಸ ಮಾಡಲು ಸೂಚನೆ…..

Suddi Sante Desk

ರಾಯಚೂರು –

ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಮತ್ತು ತತ್ಸ ಮಾನ ಅಧಿಕಾರಿ ವೃಂದದವರಿಗೆ ಮಹತ್ವದ ಸಂದೇಶ ವನ್ನು ಕಳಿಸಿದ್ದಾರೆ.

ಹೌದು ಈ ಮೂಲಕ ತಿಳಿಸುವುದೊಂ ದಿಗೆ 2021 ಮತ್ತು 22ನೇ ಸಾಲಿನ ಸಿಆರ್ ಪಿ ಮತ್ತು ಬಿಆರ್ ಪಿ ಮತ್ತು ಬಿಆರ್ ಸಿ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿ ಸಲಾಗಿದೆ ಆಸಕ್ತ ಶಿಕ್ಷಕರು ಸದರಿ ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಜನೆವರಿ 8 ರ ಒಳಗಾಗಿ ಸಲ್ಲಿಸಬೇಕಾ ಗುತ್ತದೆ ಈ ಪ್ರಯುಕ್ತ ಈ ಒಂದು ವಿಷಯವನ್ನು ಎಲ್ಲಾ ಶಿಕ್ಷಕರ ವೃಂದದ ಗಮನಕ್ಕೆ ತರಲಾಗಿದೆ ಹಾಗೇ ಈ ಕುರಿತು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಮಾರ್ಗಸೂಚಿ ಗಾಗಿ ಲಿಂಕ್ ಬಳಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರಿಗೆ ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.