ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಹಿನ್ನೆಲೆ ಧಾರವಾಡ ದಲ್ಲಿ ಅರ್ಥಪೂರ್ಣ ಕೆಲಸ ಮಾಡಿದ ಬಿಜೆಪಿ ಯುವ ಮೋರ್ಚಾ ಟೀಮ್ ಶಕ್ತಿ ಹಿರೇಮಠ ನೇತೃತ್ವದಲ್ಲಿ ನಡೆಯಿತು ಮಾದರಿ ಕಾರ್ಯ

Suddi Sante Desk
ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಹಿನ್ನೆಲೆ ಧಾರವಾಡ ದಲ್ಲಿ ಅರ್ಥಪೂರ್ಣ ಕೆಲಸ ಮಾಡಿದ ಬಿಜೆಪಿ ಯುವ ಮೋರ್ಚಾ ಟೀಮ್ ಶಕ್ತಿ ಹಿರೇಮಠ ನೇತೃತ್ವದಲ್ಲಿ ನಡೆಯಿತು ಮಾದರಿ ಕಾರ್ಯ

ಧಾರವಾಡ

ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಹಿನ್ನೆಲೆ ಯಲ್ಲಿ ಧಾರವಾಡ ದಲ್ಲಿ ಬಿಜೆಪಿ ಪಕ್ಷದ ಯುವ ಮೋರ್ಚಾ ದವರು ಅರ್ಥಪೂರ್ಣ ಕೆಲಸವನ್ನು ಮಾಡಿದರು ಹೌದು ಬಿಜೆಪಿ ಯುವ ಮೋರ್ಚಾ ಟೀಮ್ ನಿಂದ ನಗರದಲ್ಲಿ ಶಕ್ತಿ ಹಿರೇಮಠ ನೇತೃತ್ವ ದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.

ಬಿಜೆಪಿ ಯುವಮೋರ್ಚಾ ಧಾರವಾಡ ನಗರ-71 ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯ ನಿಮಿತ್ತ ಧಾರವಾಡದ ವಿವೇಕಾನಂದರ ಮೂರ್ತಿ ಹಾಗೂ ವೃತ್ತ ಸ್ವಚ್ಚತಾ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಶಕ್ತಿ ಹಿರೇಮಠ, ಮಂಡಳ ಅಧ್ಯಕ್ಷ ರಾದ  ಸುನೀಲ ಮೋರೆ, ಸಿದ್ದು ಕಲ್ಯಾಣಶೆಟ್ಟಿ, ರವಿ ಯಲಿಗಾರ,ಮೋಹನ್ ರಾಮದುರ್ಗ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಾಯಕ ಗೊಂಧಳಿ,ಉದಯ್ ಯಂಡಿಗೆರಿ, ಶ್ರೀಮತಿ ಸುಮಿತ್ರಾ ಬಡಿಗೇರ್, ಮಂಜು ಯರಗಟ್ಟಿ, ಪ್ರಣೀತ ರಾಮನಗೌಡರ್,ರಾಘವೇಂದ್ರ ತುಪ್ಪದ, ಸಿದ್ದು ದಳವಿ, ಸಾಯಿನಾಥ ತುರಮರಿ,ಪುನೀತ್ ಶಿರಹಟ್ಟಿ,ಅಭಿಷೇಕ್,ಆಕಾಶ್ ಹಂಚಿನಮನಿ, ಮಹಾಂತೇಶ್ ಅನಾಡ್,ವಿಜಯ್ ಕೊಳುರ್, ಬಸವರಾಜ್ ವಾಲಿಕಾರ,ಸಾಗರ ನಲವಡೆ, ಮಹೇಶ್ ಬಡಿಗೇರ್ ಸೇರಿದಂತೆ ಎಲ್ಲಾ ಯುವ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು, ಪಕ್ಷದ ಹಿರಿಯರು ಪ್ರಮುಖರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.