ರಾಜ್ಯದಲ್ಲಿ ಸೋಂಕಿತ ರಿಗಿಂತ ಗುಣಮುಖರಾದವೇ ಹೆಚ್ಚು – ತಗ್ಗಿತು ಸೋಂಕು – ಆದರೂ ಭಯ ಬೇಡ ಹುಷಾರಾಗಿರಿ ಕಾಳಜಿ ಇರಲಿ

Suddi Sante Desk

ಬೆಂಗಳೂರು –

ಮಹಾಮಾರಿ ಕರೋನ ಅಬ್ಬರ ರಾಜ್ಯದಲ್ಲಿ ತಗ್ಗುತ್ತಿದೆ ಲಾಕ್ ಡೌನ್ ನಂತರ ರಾಜ್ಯದಲ್ಲಿ ಕೋವಿಡ್ ಪ್ರಮಾ ಣ ತಗ್ಗುತ್ತಿದೆ.ಹೌದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ರಾಜ್ಯದಲ್ಲಿ 24 ಗಂಟೆಯಲ್ಲಿ 31531 ಹೊಸ ಪಾಸಿಟಿವ್ ಪ್ರಕರಣ ಗಳು ರಾಜ್ಯದಲ್ಲಿ ಪತ್ತೆಯಾಗಿದ್ದು ಇನ್ನೂ ಇತ್ತ ಇಂದು ರಾಜ್ಯದಲ್ಲಿ ಒಂದೇ ದಿನ ದಾಖಲೆಯ ಪ್ರಮಾಣದಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ

ಇನ್ನೂ ರಾಜ್ಯದಲ್ಲಿ ಒಂದೇ ದಿನ 403 ಜನರು ಮೃತ ರಾಗಿದ್ದು ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿ ನಂತಿವೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.