ಪೊಲೀಸರ ಮುಂದೆ ಶರಣಾದ ಮುಖ್ಯಶಿಕ್ಷಕ ಕಳೆದ 21 ದಿನಗಳಿಂದ ನಾಪತ್ತೆಯಾಗಿದ್ದ ಕಾಶಿನಾಥ್ ಅವರು…..

Suddi Sante Desk

ಕಲಬುರ್ಗಿ –

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಕುರಿತು ಮುಖ್ಯಶಿಕ್ಷಕ ರೊಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ ಹೌದು ಅಕ್ರಮದ ಹೆಡ್ ಮಾಸ್ಟರ್ ಸಿಐಡಿ ಮುಂದೆ ಶರಣಾಗತಿಯಾಗಿದ್ದಾರೆ‌.

ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್‌ ಶರಣಾಗತಿಯಾದವರಾಗಿದ್ದಾರೆ‌. ಬೆಳಗ್ಗೆ 8:30 ಕ್ಕೆ ಸಿಐಡಿ ಕಚೇರಿಗೆ ಬಂದು ಶರಣಾಗಿದ್ದಾರೆ

ಕಾಶಿನಾಥ್.ಕಾಶಿನಾಥ್ ಕಳೆದ 21 ದಿನಗಳಿಂದ ತೆಲೆ‌ಮರೆಸಿ ಕೊಂಡು ಓಡಾಡ್ತಿದ್ದರು.ಇಂದು ಏಕಾಏಕಿಯಾಗಿ ದಿಢೀರ್ ಅಂತಾ ಶರಣಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.