This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

ಧಾರವಾಡ

ರೌಡಿ ಗಳಿಗೆ ಎಚ್ಚರಿಕೆ ಸಂದೇಶ ನೀಡಿದ ಖಡಕ್ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ – ಅವಳಿ ನಗರದಲ್ಲಿ ರೌಡಿಗಳಿಗೆ ಪೊಲೀಸ್ ಆಯುಕ್ತರು ಹೇಳಿದ್ದೇನು ಗೊತ್ತಾ…..

ರೌಡಿ ಗಳಿಗೆ ಎಚ್ಚರಿಕೆ ಸಂದೇಶ ನೀಡಿದ ಖಡಕ್ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ – ಅವಳಿ ನಗರದಲ್ಲಿ ರೌಡಿಗಳಿಗೆ ಪೊಲೀಸ್ ಆಯುಕ್ತರು ಹೇಳಿದ್ದೇನು ಗೊತ್ತಾ…..
WhatsApp Group Join Now
Telegram Group Join Now

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ರೊಬ್ಬರ ಮೇಲೆ ಪೊಲೀಸರು ಗುಂಡೇಟು ನೀಡಿದ್ದು ಈ ಒಂದು ಘಟನೆ ಬೆನ್ನಲ್ಲೇ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವಳಿ ನಗರದ ರೌಡಿಗಳಿಗೆ ಖಡಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ ಹೌದು ಈ ಒಂದು ಘಟನೆ ಯ ಬೆನ್ನಲ್ಲೇ ರೌಡಿ ಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಖಡಕ್ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ  ಅವಳಿ ನಗರದಲ್ಲಿ ರೌಡಿಗಳಿಗೆ ಪೊಲೀಸ್ ಆಯುಕ್ತರು ರೌಡಿಗಳನ್ನ ಮಟ್ಟ ಹಾಕ್ತೇವಿ ಬಾಲವನ್ನು ಬಿಚ್ಚಲು ಬಿಡೊದಿಲ್ಲ ಎಂದಿದ್ದಾರೆ ಕಮೀಷನರ್ ರೇಣುಕಾ ಸುಕುಮಾರ.

ಗುಂಡೇಟು ತಿಂದಿರುವವನು ನಟೋರಿಯಸ್ ರೌಡಿ ಶೀಟರ್.ಇವನ ಮೇಲೆ ಕೊಲೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಐದು ಪ್ರಕರಣಗಳಿವೆ.ಸತೀಶ ಗೋನಾ ಇವನೊಬ್ಬ ವಾರೆಂಟ್ ಆಸಾಮಿ. ಎರಡು ವರ್ಷದಿಂದ ತಲೆ ಮರೆಸಿಕೊಂಡಿದ್ದ ಇತ್ತೀಚೆಗೆ ನಾವು ರೌಡಿ ಶೀಟರ್ ಮೇಲೆ ನಿಗಾ ಇಟ್ಟಾಗ.ಈ ಸತೀಶ ಗೋನಾ ಮೇಲೆ ವಾರೆಂಟ್ ಎಕ್ಸಿಗ್ಯೂಟ್ ಮಾಡಲು ನಮ್ಮ ಪೋಲೀಸರು ಹೋಗಿದ್ದರು.

 

ಸ್ಥಳ ಮಹಜರು ಮಾಡಲು ಮಂಟೂರ ರಸ್ತೆಗೆ ಹೋದಾಗ ನಮ್ಮ ಪಿಎಸ್ ಆಯ್ ಮೇಲೆ ಕಲ್ಲಿ ನಿಂದ ಹೊಡೆದು ತಪ್ಪಿಸಿಕೊಳ್ಳಲು ಹೋದಾಗ ಇನ್ಸ್ಪೆಕ್ಟರ್ ಪೈರ್ ಮಾಡಿದ್ದಾರೆ.ಆರೋಪಿ ಕಲ್ಲಿನಿಂದ ಪಿಎಸ್ ಆಯ್ ವಿನೋದ ಮೇಲೆ ಹಲ್ಲೆ ಮಾಡಿರುವುದರಿಂದ ಪಿಎಸ್ ಆಯ್ ವಿನೋದಗೆ ತಲೆಗೆ ಪೆಟ್ಟಾಗಿದ್ದು ಅವರನ್ನು ಹಾಗೂ ಪಿಆಯ್ ಅವರನ್ನು ಕಿಮ್ಸಗೆ ದಾಖಲಿ ಸಿದ್ದೇವೆ ಎಂದು ಕಮೀಷನರ್ ಹೇಳಿದ್ದಾರೆ.

 

 

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk