ಹಳೆ ಹುಬ್ಬಳ್ಳಿಯ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಸುರೇಶ್ ಯಳ್ಳೂರ ಭಗವದ್ಗೀತೆ ನೀಡಿ ಸ್ವಾಗತ ಮಾಡಿದರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಹಾಗೂ ಸುರೇಶ್ ಗೋಕಾಕ್ ಗೆಳೆಯರ ಬಳಗದವರು

Suddi Sante Desk
ಹಳೆ ಹುಬ್ಬಳ್ಳಿಯ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಸುರೇಶ್ ಯಳ್ಳೂರ ಭಗವದ್ಗೀತೆ ನೀಡಿ ಸ್ವಾಗತ ಮಾಡಿದರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಹಾಗೂ ಸುರೇಶ್ ಗೋಕಾಕ್ ಗೆಳೆಯರ ಬಳಗದವರು

ಹುಬ್ಬಳ್ಳಿ

ಹಳೆ ಹುಬ್ಬಳ್ಳಿಯ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಸುರೇಶ್ ಯಳ್ಳೂರ ಅವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ‌‌.ಹೌದು ಯಲ್ಲಾಪುರ ಪೊಲೀಸ್ ಠಾಣೆ ಯಿಂದ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಗೆ ಸುರೇಶ್ ಯಳ್ಳೂರ ಅವರು ವರ್ಗಾವಣೆ ಗೊಂಡಿದ್ದು ಅಧಿಕಾರ ವನ್ನು ವಹಿಸಿಕೊಂಡ ಇವರನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಹಾಗೂ ಸುರೇಶ್ ಗೋಕಾಕ್ ಗೆಳೆಯರ ಬಳಗದವರು ಸ್ವಾಗತ ಮಾಡಿಕೊಂಡು ಬರಮಾಡಿಕೊಂಡರು.

ಹೌದು ಹುಬ್ಬಳ್ಳಿಯ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ನೂತನವಾಗಿ ಠಾಣಾ ಅಧಿಕಾರಿಯಾಗಿ ಸುರೇಶ್ ಯಳ್ಳೂರ ಅವರು ಅಧಿಕಾರ ವಹಿಸಿ ಕೊಂಡಂತ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಹಾಗೂ ಸುರೇಶ್ ಗೋಕಾಕ್ ಗೆಳೆಯರ ಬಳಗದಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.ಪವಿತ್ರ ಭಗವದ್ಗೀತೆಯನ್ನು ನೀಡುವ ಮುಖಾಂತರ ಬರಮಾಡಿಕೊಂಡು ಅಭಿನಂದನೆ ಸಲ್ಲಿಸಲಾಯಿತು.

ಈ ಒಂದು ಸಂದರ್ಭದಲ್ಲಿ ಎರಡು ಸಂಘಟನೆ ಗಳ ಮುಖಂಡರು ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.