ಧಾರವಾಡದ ಶಿಕ್ಷಕ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ವರ್ಗಾವಣೆ…..

Suddi Sante Desk

ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರನ್ನು ವರ್ಗಾವಣೆ ಮಾಡಲಾಗಿದೆ.ಹೌದು ಈ ಹಿಂದೆ ವರ್ಗಾವಣೆ ಮಾಡಿ ನಂತರ ರದ್ದುಗೊಳಿಸಲಾಗಿತ್ತು ಸಧ್ಯ ಇವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ

ಕಳೆದ ಬಾರಿಯೂ ಕೂಡಾ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಮತ್ತೆ ರದ್ದು ಮಾಡಿತ್ತು ಸಧ್ಯ ಧಾರವಾಡ ಶಿಕ್ಷಣ ಇಲಾಖೆ ಯಿಂದ ಮಂಗಳೂರಿಗೆ ಪಿಲಿಕುಲ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲಾಗಿದೆ

ಇನ್ನೂ ಇವರ ಸ್ಥಾನಕ್ಕೆ ಹಿರಿಯ ಕೆಎಎಸ್ ಅಧಿಕಾರಿ ಸಿದ್ರಾಮಪ್ಪ ಬಿರಾದಾರ ಇವರನ್ನು ವರ್ಗಾವಣೆ ಮಾಡಿ ಆದೇಶವನ್ನು ಮಾಡಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.