ವರ್ಗಾವಣೆ ಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ BEO ರಿಂದ ಸಂದೇಶ ನಿಗದಿತ ದಿನಾಂಕಗಳಂದು ಹಾಜರಾಗಲು ಸೂಚನೆ…..

Suddi Sante Desk

ರಾಯಚೂರು –

ವರ್ಗಾವಣೆ ವಿಚಾರ ಕುರಿತು ಈಗಾಗಲೇ ಇಲಾಖೆ ಯಿಂದ ಪರಿಷ್ಕೃತ ವರ್ಗಾವಣೆಯ ವೇಳಾಪಟ್ಟಿ ಬಿಡುಗಡೆ ಯಾಗಿದ್ದು ಇದರ ಬೆನ್ನಲ್ಲೇ ಸಿಂಧನೂರು BEO ಅವರು ಶಿಕ್ಷಕರಿಗೆ ಮಹತ್ವದ ಸಂದೇಶವೊಂದನ್ನು ಕಳಿಸಿದ್ದಾರೆ ಹೌದು ಈ ಮೂಲಕ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ತಿಳಿಸುವುದೇನಂದರೆ 2020-21 ನೇ ಸಾಲಿನ ಪರಿಷ್ಕೃತ ವರ್ಗಾವಣೆ ಕೌನ್ಸಿಲಿಂಗ್ ಮೇಲಿನಂತೆ ಉಪನಿರ್ದೇಶಕರ ಕಾರ್ಯಾಲಯ ರಾಯಚೂರು ನಲ್ಲಿ ನಿಗದಿಪಡಿಸಲಾಗಿದೆ.

ಇನ್ನೂ ವರ್ಗಾವಣೆಯ ಪ್ರಯುಕ್ತ 2020 ರಲ್ಲಿ ಅರ್ಜಿ ಸಲ್ಲಿಸಿದ ಮುಖ್ಯಶಿಕ್ಷಕರು,ಸಹ ಶಿಕ್ಷಕರು,ದೈಹಿಕ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಮಾತ್ರ ಈ ಕೆಳಕಂಡ ನಿಗದಿತ ದಿನಾಂಕಗಳಂದು ಖುದ್ದಾಗಿ ಹಾಜರಾಗಲು ಸೂಚಿಸಿದೆ ಎಂದು ಸಿಂಧನೂರು ಬಿಇಓ ಸೂಚನೆ ನೀಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.