ಕಾರ್ಮಿಕರಿಂದ ಶೂ ಹಾಕಿಸಿಕೊಂಡ ಸಚಿವ ಮುರಗೇಶ ನಿರಾಣಿ – ಸಚಿವರ ಕಾರ್ಯಕ್ಕೆ ಅಸಮಾಧಾನ

Suddi Sante Desk

ರಾಯಚೂರು –

ಸಚಿವ ಮುರಗೇಶ ನಿರಾಣಿ ತಮ್ಮ ಕಾಲಿಗೆ ಕಾರ್ಮಿಕರಿಂದ ಶೂ ತೊಡಿಸಿಕೊಂಡಿದ್ದಾರೆ.ಹೌದು ರಾಯಚೂರಿನಲ್ಲಿ ಇಂಥದೊಂದು ಘಟನೆ ಕಂಡು ಬಂದಿದೆ.

ಹಟ್ಟಿ ಚಿನ್ನದ ಗಣಿಗೆ ಭೇಟಿಗೆ ತೆರಳಿದ ಸಚಿವ ಮುರಗೇಶ ನಿರಾಣಿ ಅವರಿಗೆ ಗಣಿಯ ಕಾರ್ಮಿಕರು ಸಚಿವರಿಗೆ ಮೊದಲು ಸುರಕ್ಷತಾ ಸಾಮಾಗ್ರಿಗಳನ್ನು ತೊಡದಿದರು.ನಂತರ ಸಚಿವರಿಗೆ ಕಾರ್ಮಿಕರು ಶೂ ಹಾಕಿದರು.

ಗಣಿಗೆ ಆಗಮಿಸಿದ ಸಮಯದಲ್ಲಿ ಸಚಿವರಿಗೆ ಇಲ್ಲಿನ ಕಾರ್ಮಿಕರು ಹೀಗೆ ಆತಿಥ್ಯ ನೀಡಿದ್ದು ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ‌‌. ಅಲ್ಲದೇ ಸಚಿವ ಮುರುಗೇಶ ನಿರಾಣಿ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತದೆ.

ಈ ಸಂದರ್ಭದಲ್ಲಿ ಸಚಿವರು ಗಣಿಯೊಳಗೆ ಹೋಗಿದ್ದರು.ಈ ಸಂದರ್ಭದಲ್ಲಿ ಸಚಿವರಿಗೆ ಸುರಕ್ಷತಾ ಸಾಧನಾ ತೊಡಿಸಿದ ಸಿಬ್ಬಂದಿ ನಂತರ ಸಚಿವರ ಕಾಲಿಗೆ ಶೂ ತೊಡಿಸಿದ್ದಾರೆ ಕಾರ್ಮಿಕರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.