ಬಹು ನಿರೀಕ್ಷಿತ ಬೇಡ್ತಿ ನಾಲಾ ಏತ ನೀರಾವರಿ ಯೋಜನೆ ಕುರಿತು ಸಭೆ ನಡೆಸಿದ ಸಚಿವ ಸಂತೋಷ ಲಾಡ್ – ಬಿಡುವಿಲ್ಲದ ಹತ್ತಾರು ಕೆಲಸ ಕಾರ್ಯಗಳ ನಡುವೆಯೂ ಕ್ಷೇತ್ರದಲ್ಲಿ‌‌ನ ಯೋಜನೆ ಕುರಿತು ವಿಧಾನಸೌಧದಲ್ಲಿ ನಡೆಯಿತು ಸಭೆ ಸಾಕ್ಷಿಯಾದರು ಶಾಸಕ NK ಕೋನರೆಡ್ಡಿ…..

Suddi Sante Desk
ಬಹು ನಿರೀಕ್ಷಿತ ಬೇಡ್ತಿ ನಾಲಾ ಏತ ನೀರಾವರಿ ಯೋಜನೆ ಕುರಿತು ಸಭೆ ನಡೆಸಿದ ಸಚಿವ ಸಂತೋಷ ಲಾಡ್ – ಬಿಡುವಿಲ್ಲದ ಹತ್ತಾರು ಕೆಲಸ ಕಾರ್ಯಗಳ ನಡುವೆಯೂ ಕ್ಷೇತ್ರದಲ್ಲಿ‌‌ನ ಯೋಜನೆ ಕುರಿತು ವಿಧಾನಸೌಧದಲ್ಲಿ ನಡೆಯಿತು ಸಭೆ ಸಾಕ್ಷಿಯಾದರು ಶಾಸಕ NK ಕೋನರೆಡ್ಡಿ…..

ಬೆಂಗಳೂರು

ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಕೂಡಾ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಸಚಿವ ಸಂತೋಷ ಲಾಡ್ ಕ್ಷೇತ್ರದಲ್ಲಿನ ಸಮಸ್ಯೆ ಕುರಿತು ಸಭೆ ಮಾಡಿದರು ‌

ಹೌದು ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಬಹು ನಿರೀಕ್ಷಿತ ಬೇಡ್ತಿ ನಾಲಾ ಏತ ನೀರಾವರಿ ಯೋಜನೆ ಕುರಿತು ವಿಧಾನಸೌಧದ ಕಚೇರಿಯಲ್ಲಿ ಅಧಿಕಾರಿಗಳ ವಿಶೇಷ ಸಭೆ ನಡೆಯಿತು

ಈ ಸಂದರ್ಭದಲ್ಲಿ ನವಲಗುಂದ ಶಾಸಕರಾದ  N H ಕೋನರೆಡ್ಡಿ ಸೇರಿದಂತೆ ಅಧಿಕಾರಿ ಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪ್ರಮುಖ ವಾಗಿ
ಬೇಡ್ತಿ ನಾಲಾ ಏತ ನೀರಾವರಿ ಯೋಜನೆ ಸಾಕಾರ ಗೊಂಡರೆ ಜಿಲ್ಲೆಯ ಜನತೆಗೆ ಸಾಕಷ್ಟು ಅನುಕೂಲ ವಾಗಲಿದ್ದು ಈ ಸಂಬಂಧ ಶೀಘ್ರ ಕ್ರಮ ಕೈಗೊಳ್ಳುವ ಸೂಚನೆ ನೀಡಿದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.