SSK ಸಮಾಜದೊಂದಿಗೆ ಸಭೆ ಮಾಡಿ ಮತಯಾಚನೆ ಮಾಡಿದ ಶಾಸಕ ಅಮೃತ ದೇಸಾಯಿ – ಸಮಾಜದಿಂದ ಬೆಂಬಲ ಘೋಷಣೆ ಮಾಡಿದ SSK ಟೀಮ್…..

Suddi Sante Desk
SSK ಸಮಾಜದೊಂದಿಗೆ ಸಭೆ ಮಾಡಿ ಮತಯಾಚನೆ ಮಾಡಿದ ಶಾಸಕ ಅಮೃತ ದೇಸಾಯಿ – ಸಮಾಜದಿಂದ ಬೆಂಬಲ ಘೋಷಣೆ ಮಾಡಿದ SSK ಟೀಮ್…..

ಧಾರವಾಡ

ಧಾರವಾಡ ದಲ್ಲಿ ಎಸ್ ಎಸ್ ಕೆ ಸಮಾಜ ಮುಖಂಡರೊಂದಿಗೆ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಅಮೃತ ದೇಸಾಯಿ ಸಭೆ ಮಾಡಿದರು ಹೌದು ಧಾರವಾಡ ಶಹರದ ವಾರ್ಡ್ ನಂ 9 ರ ಅಂಬಾಭ ವಾನಿ ದೇವಸ್ಥಾನದಲ್ಲಿ ಸಭೆ ಮಾಡಲಾಯಿತು

ಇನ್ನೂ ಮಹತ್ವದ ಈ ಒಂದು ಎಸ್ ಎಸ್ ಕೆ ಸಮುದಾಯದ ಸಭೆಯಲ್ಲಿ ಪಾಲ್ಗೊಂಡ ಅಮೃತ ದೇಸಾಯಿ ಯವರು ಚುನಾವಣೆ ಪ್ರಚಾರ ಮಾಡಿದರು

ಸಭೆಯಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಭಾರತೀಯ ಜನತಾ ಪಕ್ಷದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮನದಟ್ಟು ಮಾಡಿ. 2023 ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಲಾಯಿತು.ಈ ಸಂಧರ್ಭದಲ್ಲಿ ಎಸ್ ಎಸ್ ಕೆ ಸಮುದಾಯದ ಅನೇಕ ಗಣ್ಯರು ಹಾಗೂ ಎಸ್ ಎಸ್ ಕೆ ಸಮುದಾಯದ ನಾಗರಿಕರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.