ಮನೆಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿದ ಶಾಸಕ NH ಕೋನರಡ್ಡಿ – ಕುಟುಂಬ ಸಮೇತರಾಗಿ ಪೂಜೆ ಮಾಡಿ ವಿಘ್ನಗಳನ್ನು ದೂರಗೊಳಿಸಿ ಎಲ್ಲರಿಗೂ ಸುಖ ನೆಮ್ಮದಿ ಮಾಡಲೆಂದು ಬೇಡಿಕೊಂಡ ಶಾಸಕರು…..

Suddi Sante Desk
ಮನೆಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿದ ಶಾಸಕ NH ಕೋನರಡ್ಡಿ – ಕುಟುಂಬ ಸಮೇತರಾಗಿ ಪೂಜೆ ಮಾಡಿ ವಿಘ್ನಗಳನ್ನು ದೂರಗೊಳಿಸಿ ಎಲ್ಲರಿಗೂ ಸುಖ ನೆಮ್ಮದಿ ಮಾಡಲೆಂದು ಬೇಡಿಕೊಂಡ ಶಾಸಕರು…..

ಧಾರವಾಡ

ಮನೆಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿದ ಶಾಸಕ NH ಕೋನರಡ್ಡಿ – ಕುಟುಂಬ ಸಮೇತ ರಾಗಿ ಪೂಜೆ ಮಾಡಿ ವಿಘ್ನಗಳನ್ನು ದೂರಗೊಳಿಸಿ ಎಲ್ಲರಿಗೂ ಸುಖ ನೆಮ್ಮದಿ ಮಾಡಲೆಂದು ಬೇಡಿ ಕೊಂಡ ಶಾಸಕರು ಹೌದು ನಾಡಿನೆಲ್ಲೇಡೆ ಗೌರಿ ಗಣೇಶ ಹಬ್ಬದ ಸಡಗರ ಸಂಭ್ರಮ ಆರಂಭಗೊಂ ಡಿದ್ದು ಎಲ್ಲರೂ ಕೂಡಾ ಮನೆ ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಪುನಸ್ಕಾರ ಮಾಡುತ್ತಿದ್ದು

ಇನ್ನೂ ಇತ್ತ ಧಾರವಾಡ ಜಿಲ್ಲೆಯಲ್ಲು ಕೂಡಾ ಹಬ್ಬದ ಕಳೆಗಟ್ಟಿದ್ದು ಈ ನಡುವೆ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಹೆಚ್ ಕೋನರೆಡ್ಡಿ ಯವರು ಕೂಡಾ ಮನೆಯಲ್ಲಿ ಗಣೇಶ ನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.ಹೌದು ಧಾರವಾ ಡದ ನಿವಾಸದಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದು ಕುಟುಂಬ ಸಮೇತರಾಗಿ ಪೂಜೆಯನ್ನು ಮಾಡಿದರು.

ಹೌದು ಗಣೇಶ ಚತುರ್ಥಿಯ ನಿಮಿತ್ಯ ಮನೆಯಲ್ಲಿ ಕುಟುಂಬ ಸಮೇತವಾಗಿ ಗಣಪತಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಿ ಆಶೀರ್ವಾದ ಪಡೆದರು. ಗೌರಿ ಸುತನಾದ ಸಿದ್ದಿ ವಿನಾಯಕನು ಜೀವನದ ಎಲ್ಲಾ ವಿಘ್ನಗ ಳನ್ನು ದೂರಗೊಳಿಸಿ, ಸುಖ, ನೆಮ್ಮದಿಯ ಜೀವನ ವನ್ನು ನೀಡಲಿ ಎಂದು ಬೇಡಿಕೊಂಡರು.ಹಾಗೇ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಶಾಸಕ ಕೋನರಡ್ಡಿ ಯವರು ಹೇಳಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.