LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರ ಕೌನ್ಸಿಲಿಂಗ್ ಮುಂದೂಡಿಕೆ - ಶಿಕ್ಷಕರಿಗೆ ನಿರಾಸೆ..... ಆದೇಶ ಮಾಡಿದ ಅಪರ ಆಯುಕ್ತರು.....

ಧಾರವಾಡ -

ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು (ಗ್ರೇಡ್-2) ವೃಂದದಿಂದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನವನ್ನು ಬಡ್ತಿ ನೀಡುವ ಬಗ್ಗೆ ಕುರಿತು ಕೌನ್ಸಿಲಿಂಗ್ ನ್ನು ಏರ್ಪಡಿ ಸಲಾಗಿತ್ತು ಈ ಒಂದು ಕುರಿತು ದಿನಾಂಕ ಕೂಡಾ ಪೈನಲ್ ಆಗಿತ್ತು ಇದರ ನಡುವೆ ಈ ಒಂದು ಕೌನ್ಸಿಲಿಂಗ್ ನ್ನು ಮುಂದೂಡಲಾಗಿದೆ 

ಕೆ.ಎ.ಟಿ ಬೆಳಗಾವಿ ಇಲ್ಲಿ ದಾಖಲಾದ ಅರ್ಜಿ ಸಂಖ್ಯೆ 11107-11109/2026 ರಲ್ಲಿನ ದಿನಾಂಕ 20-08-2026 ರಲ್ಲಿನ ಆದೇಶದಂತೆ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು (ಗ್ರೇಡ್-2) ವೃಂದದಿಂದ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಬಗ್ಗೆ ಉಲ್ಲೇಖದ ಈ ಕಚೇರಿ ಜ್ಞಾಪನದಂತೆ ವೇಳಾಪಟ್ಟಿಯನ್ನು ನಿಗದಿ ಪಡಿಸಿದ್ದು ಆ ಪ್ರಕಾರ ದಿನಾಂಕ 29-08-2026 ರಂದು ಸ್ಥಾನಪನ್ನ ಬಡ್ತಿ ನೀಡಿ ಸ್ಥಳನಿಯುಕ್ತಿಗೊಳಿ ಸುವ ಬಗ್ಗೆ ಕೌನ್ಸಿಲಿಂಗ್ ದಿನಾಂಕವನ್ನು ನಿಗದಿ ಪಡಿಸಲಾಗಿತ್ತು.news_1787965792_0_918.webp

 

ಪ್ರಸ್ತುತ ಉಲ್ಲೇಖ (2) ರಂತೆ ಕೆ.ಎ.ಟಿ ಬೆಳಗಾವಿ ಇಲ್ಲಿ ದಾಖಲಾದ ಅರ್ಜಿ ಸಂಖ್ಯೆ 11107-11109/2026 ರಲ್ಲಿನ ದಿನಾಂಕ 20-08-2026 ರಲ್ಲಿನ ಆದೇಶದಲ್ಲಿ ಸ್ಥಳನಿಯುಕ್ತಿ ಕುರಿತು ಕೌನ್ಸಿಲಿಂಗ್ ನಡೆಸದಿರುವಂತೆ  ಕೌನ್ಸಿಲಿಂಗ್‌ನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಅಪರ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಆದೇಶ ದಲ್ಲಿ ಉಲ್ಲೇಖ ಮಾಡಿ ಆದೇಶ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ ‌.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಸ್ಪತ್ರೆಗೆ ಹೋಗುವಾಗ ನಿಧನರಾದ ಶಿಕ್ಷಕ - ಸಹ ಶಿಕ್ಷಕ ಸೈಪನಸಾಬ ಚಪ್ಪರಬಂಧ ನಿಧನಕ್ಕೆ ಕಂಬನಿ ಮಿಡಿದ ಶಿಕ್ಷಕ ಬಂಧುಗಳು.....ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ಬಿಡುಗಡೆ - ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಅನುದಾನ ಬಿಡುಗಡೆ.....ಶಿಕ್ಷಕರ ಕೌನ್ಸಿಲಿಂಗ್ ಮುಂದೂಡಿಕೆ - ಶಿಕ್ಷಕರಿಗೆ ನಿರಾಸೆ..... ಆದೇಶ ಮಾಡಿದ ಅಪರ ಆಯುಕ್ತರು.....ಅಂಗವಿಕಲರ ಬೇಡಿಕೆ ಈಡೇರಿಸಲು ಆಗ್ರಹ ಜಿಲ್ಲಾಧಿಕಾರಿಗೆ ಮನವಿ - ಕೇಶವ ತೆಲಗು ನೇತೃತ್ವದಲ್ಲಿ ಮನವಿ ಸಲ್ಲಿಕೆ.....ಇಬ್ಬರು ಶಿಕ್ಷಕರ ಅಮಾನತು - ಅಮಾನತು ಮಾಡಿ ಆದೇಶ ಮಾಡಿದ DDPI.....ಗದಗ ಜಿಲ್ಲಾ ಕಾರಾಗೃಹದಲ್ಲಿ ರಕ್ಷಾ ಬಂಧನ ಆಚರಣೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ರಕ್ಷಾ ಬಂಧನ.....ರಾಜ್ಯದ ಪೊಲೀಸರಿಗೆ ಭರ್ಜರಿ ಗುಡ್‌ನ್ಯೂಸ್‌ - ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌.....ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌ - OPS ಜಾರಿಗೆ ಕೌಂಟ್‌ಡೌನ್‌.....ಹೊರಬಿತ್ತು ಬಿಗ್‌ ಅಪ್‌ಡೇಟ್‌.....ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ - ಶಿಕ್ಷಕಿಯರ ಸಮಸ್ಯೆ ಗಳ ಕುರಿತು MLC ಯವರ ಗಮನಕ್ಕೆ ತೆಗೆದುಕೊಂಡು ಬಂದ ಶಿಕ್ಷಕಿಯರ ನಿಯೋಗ..... ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ - ಶಿಕ್ಷಕಿಯರ ಸಮಸ್ಯೆ ಗಳ ಕುರಿತು MLC ಯವರ ಗಮನಕ್ಕೆ ತೆಗೆದುಕೊಂಡು ಬಂದ ಶಿಕ್ಷಕಿಯರ ನಿಯೋಗ.....