ಬೆಂಗಳೂರು -
ಈ ವರ್ಷ ವರ್ಗಾವಣೆ ಇಲ್ಲವೆಂದರೆ ಸಂಘದವರು ಹೋರಾಟ ಮಾಡಬೇಕು ಹೊಸ ಸಂಘದ ಹೋರಾಟ ಮಾಡಿ ವರ್ಗಾವಣೆಗೆ ಯಾವುದೇ ರೀತಿಯ ಬೆಂಬಲ ಮಾಡ್ತಾ ಇಲ್ಲ ಈ ವರ್ಷದ ಹೊಸ ಸಖತ್ ಅವರು ಯಾಕೆ ಸುಮ್ಮನಾಗಿದೀರಾ ಶಿಕ್ಷಕರಿಗೆ ಶಾಲೆಎಷ್ಟೊಂದು ಒತ್ತಡ ಇರುತ್ತದೆ ಬೆಳಗ್ಗೆ ಎದ್ದ ತಕ್ಷಣ ಮನೆಯ ಜವಾ ಬ್ದಾರಿಗಿಂತ ಹೆಚ್ಚು ಶಾಲೆಯ ಜವಾಬ್ದಾರಿನೇ ಹೆಚ್ಚು
ಮತ್ತೆ ಅಧಿಕಾರಿಗಳು ಕೂಡ ನಮ್ಮನ್ನೇ ಪ್ರಶ್ನೆ ಮಾಡ್ತಾರೆ ಬೆಳಗ್ಗೆ ಎದ್ದು ತರಕಾರಿ, ಟೊಮೆಟೊ ತಗೊಂಡ್ ಬಾ ಸಕ್ಕರೆ ತಗೊಂಡ್ ಬಾ, ಸ್ಯಾಡ್ಸಲ್ಲಿ ಕೆಲಸ ಮಾಡು ಆನ್ಲೈನ್ ಕೆಲಸ ಮಾಡು ಎಲ್ಲೆಲ್ಲಿ ಕೆಲಸ ಮಾಡು ಮಕ್ಕಳಿಗೆ ಪಾಠ ಮಾಡೋ ಪ್ರಶಸ್ತ ಸ್ವಚ್ಛ ಪಕ್ವಾಡ ರಿಪೋರ್ಟ್ ಗಳು ಫೋಟೋಗಳು ಇನ್ನು ಹಲವಾರು ಟಾಯ್ಲೆಟ್ ರೂಮ್ ಶೌಚಾಲಯ ಸ್ವಚ್ಛತೆ ಫಿನಾ ಇಲ್ಲ
ಇತ್ಯಾದಿಯಾಗಿ ಶಿಕ್ಷಕರಿಗೆ ಹೊರೆಯಾಗಿದೆ ಇದರಿಂದ ಸ್ವಲ್ಪ ಮಟ್ಟಿಗೆ ಉಸಿರಾಡಲು ವರ್ಗಾವಣೆ ಅತ್ಯಂತ ಅಮೂಲ್ಯವಾಗಿರುತ್ತದೆ ಇದನ್ನು ಶಿಕ್ಷಕರು ಕಾಡಿಬೇಡಿ ತಗಳುವ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿದೆ ಹಿಂದೆ ಶಿಕ್ಷಕರಿಗೆ ಒಂದು ದೊಡ್ಡ ಗೌರವವನ್ನು ಕೊಡ್ತಾ ಇದ್ರು ಅವರ ಮಾತಿಗೆ ಬೆಲೆ ಇತ್ತು ಈಗ ಶಿಕ್ಷಕರು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಎಚ್ಚೆತ್ತಿಕೊಳ್ಳಬೇಕು ಸಂಘ ಎಂದಿದ್ದಾರೆ ನಾಡಿನ ವರ್ಗಾವಣೆ ನಿರೀಕ್ಷೆ ಯಲ್ಲಿರುವ ಶಿಕ್ಷಕರು.
ಸುದ್ದಿ ಸಂತೆ