LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯದ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ.....

ಬೆಂಗಳೂರು -

ಸರಕಾರಿ ನೌಕರರಿಗೆ 2018 ರ ಕೆ.ಜಿ.ಐ.ಡಿ ಬೋನಸ್  ನ್ನು  ಸರ್ಕಾರ ಘೋಷಿಸಿದ್ದು ಬೋನಸ್ ರೇಟ್ ವಿಮಾ ಮೊತ್ತದ ಪ್ರತಿ ಸಾವಿರ ರೂ ಗೆ 85/- ರೂ ಬೋನಸ್ ಮೊತ್ತ ಡಿಕ್ಲೇರ್ ಮಾಡಿದೆ.ಈ ಬೋನಸ್ ಮೊತ್ತ ಅವಧಿ ಪೂರೈಕೆ ಆದ ವಿಮಾದಾರರಿಗೆ ಮಾತ್ರ ಪೇ ಮಾಡಲಾಗು ತ್ತದೆ.

 

ಉಳಿದ ಸರಕಾರಿ ನೌಕರರಿಗೆ ಜಮೆ ಎಂದು ಮಾತ್ರ ತೋರಿಸಲಾಗುತ್ತದೆ.ಯಾರು ಬೋನಸ್ ಗೆ ಅರ್ಹರು ಎಂದರೆ ಡೇಟ್ ಆಫ್ ಬರ್ತ್ 01-04-1963 ಹೊಂದಿದವರಿಂದ ಆರಂಭವಾಗು ತ್ತದೆ ಇದಕ್ಕಿಂತ ಹಿಂದೆ ಹುಟ್ಟಿದ ದಿನಾಂಕ ಹೊಂದಿ ದವರು ಬೋನಸ್ ಗೆ ಅರ್ಹರಲ್ಲ.

 

2018 ರ ಬೋನಸ್ ಎಂದರೆ 04-2016 ರಿಂದ 3- 2018 ರ ಅವಧಿ ಎಂದು ಪರಿಗಣಿಸಲಾಗು ತ್ತದೆ ಮುಂದುವರಿದು 04-2018 ರಿಂದ 3-2020 ರ ಅವಧಿಯಲ್ಲಿ ಮೆಚೂರಿಟಿ ಹೊಂದಿದವರಿಗೆ ಮಧ್ಯಂತರ ಬೋನಸ್ ಕೂಡ ಲಭಿಸುತ್ತದೆ.

 

ಉದಾಹರಣೆಗೆ ಏಪ್ರಿಲ್ 2020 ಕ್ಕೆ ಮೆಚುರಿಟಿ ಆದ ವಿಮಾದಾರರಿಗೆ 04-2016 ರಿಂದ 03-2018 ರ ಅವಧಿಯ ಬೋನಸ್ ಮಾತ್ರ ಲಭಿ ಸುತ್ತದೆ. ಅದೇ ಮಾರ್ಚ್ 2020 ಅವಧಿಯ ವರೆಗೆ  ಮೆಚುರಿಟಿ ಆದ ವಿಮಾದಾರರಿಗೆ 04-2016 ರಿಂದ 03-2018 ರ ಅವಧಿಯ ಬೋನಸ್ ಹಾಗೂ 04-2018 ರಿಂದ 03-2020 ರ ಅವಧಿಯ ಮಧ್ಯಂತರ ಬೋನಸ್ ಎರಡು ಸೇರಿ ಲಭಿಸುತ್ತದೆ.

 

2018 ರ ಬೋನಸ್ ಅಲ್ಲಿ ಮಾರ್ಚ್ 2020 ರ ತನ ಮೆಚುರಿಟಿ ಆದ ವಿಮಾದಾದರ ಬೋನಸ್ ಮೊತ್ತ ಪೂರ್ತಿಯಾಗಿ ಪೇಡ್ ಆಗುತ್ತದೆ ನಂತರ ಅವರಿಗೆ ಪಾವತಿಯಾಗುವ ಬೋನಸ್ ಇರು ವುದಿಲ್ಲ. ಏಪ್ರಿಲ್ 2020 ರ ಮೆಚುರಿಟಿ ಹೊಂದಿ ರುವ ವಿಮಾದಾರರು ಮಾತ್ರ ಮುಂದಿನ ಬೋನಸ್ ಗೆ ಎಲಿಜಿಬಲ್ ಆಗಿರುತ್ತಾರೆ. ಇದಿಷ್ಟು ಬೋನಸ್ ಕುರಿತಾದ ಮಾಹಿತಿ

 

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....