LIVE TV LocalCrimeNationalInternationalPoliticsEducationTechnologyEntertainmentSportsFeature
State News

ಧಾರವಾಡದಲ್ಲಿ ಜೋರಾಗಿದೆ ಶಿವನಾಟ - ಕಂಡ ಕಂಡಲ್ಲಿ ಜೋರಾಗಿ ನಡೆಯುತ್ತಿದೆ ಶಿವಸಂಚಾರ.....ಇದೇನಿದು ಖಡಕ್ ಪೊಲೀಸ್ ಆಯುಕ್ತರೇ.....

ಧಾರವಾಡ -

ಧಾರವಾಡದಲ್ಲಿ ಜೋರಾಗಿದೆ ಶಿವನಾಟ - ಕಂಡ ಕಂಡಲ್ಲಿ ಜೋರಾಗಿ ನಡೆಯುತ್ತಿದೆ ಶಿವಸಂಚಾರ. ಇದೇನಿದು ಖಡಕ್ ಪೊಲೀಸ್ ಆಯುಕ್ತರೇ.....

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿ ರೇಣುಕಾ ಸುಕುಮಾರ ಬಂದ ಮೇಲೆ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ.ಆದರೂ ಕೂಡಾ ಅಲ್ಲಿ ಇಲ್ಲಿ ಕದ್ದು ಮುಚ್ಚಿ ಕೆಲವೊಂದಿಷ್ಟು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.

ಇನ್ನೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ತಾವು ಆಯಿತು ತಮ್ಮ ಕೆಲಸ ಆಯಿತು ಎಂದಕೊಂಡು ಕರ್ತವ್ಯವನ್ನು ಮಾಡಬೇಕಾದ ಕೆಲ ಪೊಲೀಸರು ಕಂಡ ಕಂಡಲ್ಲಿ ಕೈ ಹಾಕುತ್ತಿದ್ದಾರೆ ಅವರಿವರ ಹೆಸರನ್ನು ಹೇಳಿ ಹಾಡು ಹಗಲೇ ವಸೂಲಿಯನ್ನು ಮಾಡುತ್ತಿದ್ದಾರೆ.ಹೌದು ಇದಕ್ಕೆ ಸಾಕ್ಷಿ ಧಾರವಾಡದ ಉಪನಗರ ಪೊಲೀಸ್ ಠಾಣೆ.

ಈ ಒಂದು ಠಾಣೆಗೆ ಏನೋ ಖಡಕ್ ಪೊಲೀಸ್ ಅಧಿಕಾರಿ ಬಂದಿದ್ದಾರೆ ಆದರೆ ಇವರ ಕೆಳಗೆ ಕೆಲಸ ಮಾಡುವ ಕೆಲವರು ಹಾಡು ಹಗಲೇ ಚಾರ್ಲಿ ಹೆಸರಿನಲ್ಲಿಯೇ ಬಿಂದಾಸ್ ಆಗಿ ವಸೂಲಿ ದಂಧೆ ಯಲ್ಲಿ ತೊಡಗಿದ್ದಾರೆ.ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶಿವನಾಟ ಜೋರಾಗಿದೆ. ಸರಿಯಾಗಿ ಡೂಟಿ ಮಾಡೊ ಎಂದರೆ ಅದನ್ನು ಬಿಟ್ಟು ಸಂಚಾರ ಮಾಡುತ್ತಾ ವಸೂಲಿ ಮಾಡಿ ಕೊಂಡು ತಿರುಗಾಡುತ್ತಿದ್ದಾನೆ ಈ ಪೊಲೀಸಪ್ಪ

ಅತಿಯಾದ ಈ ಒಂದು ವಸೂಲಿ ದಂಧೆಯಿಂದ ವ್ಯಾಪಾರಿಗಳು ಬೇಸತ್ತಿದ್ದಾರೆ.ಬೈಯುತ್ತಾ ಶಿವ ಪ್ರಸಾದವನ್ನು ಮುಟ್ಟಿಸುತ್ತಿದ್ದಾರೆ ಇನ್ನೂ ಠಾಣೆಯ ಇತರೆ ಸಿಬ್ಬಂದಿಗಳಿಗೂ ಕೂಡಾ ಹಣವನ್ನು ನೀಡುತ್ತಿರುವವರು ವಿಚಾರವನ್ನು ಗಮನಕ್ಕೆ ತಗೆದುಕೊಂಡು ಬಂದರು ಕೂಡಾ ಹೇಳಿದರು ಕೇಳಿದರು ಕೂಡಾ ಏನು ಪ್ರಯೋಜ ನವಿಲ್ಲ ನಾವೇನು ಮಾಡೊಕಾಗಲ್ಲ ಎನ್ನುತ್ತಾ ಮೌನವಾಗಿದ್ದಾರೆ.

ಶಿವನಾಟವನ್ನು ಧಾರವಾಡ ತುಂಬೆಲ್ಲಾ ಪೊಲೀಸರು ಹಣವನ್ನು ನೀಡುತ್ತಿರುವವರು ಮಾತನಾಡಿಕೊಳ್ಳುವಂತಾಗಿದ್ದು ಹೀಗಾಗಿ ಉಪನಗರ ಪೊಲೀಸ್ ಠಾಣೆಯಲ್ಲಿ ಖಡಕ್ ಚಾರ್ಲಿ ಅವರು ಇದನ್ನು ಇನ್ನಾದರೂ ಗಂಭೀ ರವಾಗಿ ತಗೆದುಕೊಂಡು ಜೋರಾಗಿರುವ ಶಿವಸಂಚಾರಕ್ಕೆ ಕಡಿವಾಣ ಹಾಕಬೇಕಿದೆ

ಇಲ್ಲವಾದರೆ ದಾಖಲೆ ಸಮೇತ ಸಾಕ್ಷಿಯಾಗಿ ನಿಮ್ಮ ಸುದ್ದಿ ಸಂತೆ ನಿರಂತರವಾಗಿ ವರದಿಯನ್ನು ನೀಡಲಿದೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....