LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರ ಧ್ವನಿಯಾಗಿರುವ ಶಿಕ್ಷಕರ ಸಂಘಟನೆಯ ನಾಯಕರೇ ಶಿಕ್ಷಕರ ವರ್ಗಾವಣೆಯ ಬಗ್ಗೆ ಮಾತನಾಡಿ ಒಣ ರಾಜಕೀಯ ಪ್ರತಿಷ್ಠೆ ಬಿಡಿ

ಬೆಂಗಳೂರು -

ಶಿಕ್ಷಕರ ವರ್ಗಾವಣೆ ಕುರಿತಂತೆ ಏನಾಗುತ್ತದೆ ಏನೋ ನಾವು ಸೇವೆಗೆ ಸೇರಿದಾಗಿನಿಂದ ಈವರೆಗೆ ಕುಟುಂಬ ವನ್ನು ಬಿಟ್ಟು ಅಷ್ಟು ವರ್ಷ ಕೆಲಸ ಮಾಡತಾ ಇದ್ದೇವಿ ಒಮ್ಮೆಯೂ ನಮಗೆ ವರ್ಗಾವಣೆ ಭಾಗ್ಯ ಸಿಕ್ಕಿಲ್ಲ ಕೇಳಿ ಕೇಳಿ ಬೇಸತ್ತಿದ್ದೇವೆ ಈ ಕುರಿತಂತೆ ಎಲ್ಲರಿಗೂ ಹೇಳಿ ಹೇಳಿ ನೋವಾಗಿದೆ ನಾವು ಒಂದು ಕಡೆ ನಮ್ಮ ಹೆಂಡತಿ ಮತ್ತೊಂದು ಕಡೆಗೆ ಮಕ್ಕಳು ಇನ್ನೊಂದು ಕಡೆಗೆ ಪೋಷಕರು ಮತ್ತೊಂದು ಕಡೆಗೆ ಇಷ್ಟೊಂದು ನೋವು ನರಕಯಾತನೆ ಅನುಭವಿಸುತ್ತಿದ್ದರೂ ಕೂಡಾ ಯಾರು ಕೇಳುತ್ತಿಲ್ಲ ನೋಡುತ್ತಿಲ್ಲ ಇನ್ನೂ ಶಿಕ್ಷಕರ ಧ್ವನಿಯಾಗಿರುವ ಶಿಕ್ಷಕರ ಸಂಘಟನೆಯ ನಾಯಕರು ಮಾತ್ರ ಮೌನವಾಗಿದ್ದಾರೆ.ಒಣ ಪ್ರತಿಷ್ಠೆ ಒಣ ರಾಜಕೀಯ ಅವರದೊಂದು ಇವರದೊಂದು ಹೀಗೆ ನಾಲ್ಕೈದು ಶಿಕ್ಷಕರ ಸಂಘಟನೆಗಳಾಗಿದ್ದು ಹೀಗಾಗಿ ಅವರ ಗುಂಪು ಇವರ ಗುಂಪು ಎಂದು ಕೊಂಡು ಯಾರು ಕೂಡಾ ಧ್ವನಿ ಎತ್ತುತ್ತಿಲ್ಲ.ದಿನ ಬೆಳಗಾದರೆ ಸಾಕು ಕಣ್ಣೀರಿಡುತ್ತಾ ಕೆಲಸವನ್ನು ಮಾಡುತ್ತಿರುವ ಶಿಕ್ಷಕರ ನೋವುಅನುಭವಿಸುತ್ತಿರುವ ಅವರಿಗೆ ಗೊತ್ತು ಹೀಗಿರುವಾಗ ಸಧ್ಯ ವರ್ಗಾವಣೆ ಯ ವೇಳಾಪಟ್ಟಿ ಏನೋ ಪ್ರಕಟವಾಗಿದೆ ಆದರೆ ಒಂದು ವರ್ಷದ್ದಾಗಿದೆ.

ಅದು ಅವೈಜ್ಞಾನಿಕವಾಗಿರುವ ಈ ಒಂದು ವರ್ಗಾವ ಣೆಯ ನೀತಿಯ ವಿರುದ್ದ ಒಂದು ವರ್ಷದ ಸಮಗ್ರ ಪ್ಲಾನ್ ನಿಂದಾಗಿ ನಾಡಿನ ಶಿಕ್ಷಕರು ಮತ್ತಷ್ಟು ನೋವಿನಲ್ಲಿದ್ದಾರೆ.ಇದರ ನಡುವೆ ಕಳೆದ ಮೂರು ದಿನಗಳ ಹಿಂದೆಯಷ್ಚೇ ಕೆಲವೊಂದಿಷ್ಟು ಶಿಕ್ಷಕರನ್ನು ಶಿಕ್ಷಣ ಸಚಿವರ ಸೂಚನೆಯಂತೆ ವರ್ಗಾವಣೆ ಮಾಡಲಾಗಿದ್ದು ಈ ಒಂದು ಲಿಸ್ಟ್ ಗಳನ್ನು ನೋಡಿದ ನಾಡಿನ ಶಿಕ್ಷಕರು ಮತ್ತಷ್ಟು ಸಿಡಿದೆದ್ದಿದ್ದಾರೆ. ಇಷ್ಟೇಲ್ಲ ನಡೆದ ಮೇಲೂ ಧ್ವನಿ ಎತ್ತಬೇಕಾಗಿದ್ದ ಶಿಕ್ಷಕರ ಸಂಘಟನೆಯ ನಾಯಕರು ಮಾತ್ರ ಈವರೆಗೆ ಮೌನವಾಗಿದ್ದಾರೆ.ಪ್ರತಿಯೊಂದರಲ್ಲೂ ತುಂಬಾ ತುಂಬಾ ಒಣ ರಾಜಕೀಯ ಪ್ರಚಾರವನ್ನು ಗಿಟ್ಟಿಸಿಕೊ ಳ್ಳುತ್ತಾ ಕೆಲವೊಮ್ಮೆ ತಿಳಿದು ತಿಳಿಯಲಾರದಂತೆ ಮೌನವಾಗಿರುವ ನಿಮಗೆ ನಾಡಿನ ಶಿಕ್ಷಕರು ಅನುಭವಿಸುತ್ತಿರುವ ನೋವು ಸಮಸ್ಯೆಗಳು ಅರ್ಥವಾಗುತ್ತಿಲ್ಲವೇ ಯಾಕೇ ಈ ಒಂದು ಮೌನ ಇನ್ನಾದರೂ ನಾಡಿನ ಶಿಕ್ಷಕರು ಸಿಡಿದೆಳುವ ಮುನ್ನ ಅದನ್ನು ಇದನ್ನು ಪೊಸ್ಟ್ ಮಾಡುವ ಮುನ್ನ ಶಿಕ್ಷಕರ ದ್ವನಿಯಾಗಿರುವ ನಿಮಗೆ ಶಿಕ್ಷಕರ ವರ್ಗಾವಣೆಯ ಸಮಸ್ಯೆಯನ್ನು ಸರಿ ಮಾಡಿ ಇಲ್ಲವಾದರೆ ಬರುವ ದಿನಗಳಲ್ಲಿ ಅದೇ ಶಿಕ್ಷಕರು ನಿಮಗೆ ತಕ್ಕದಾದ ಪಾಠವನ್ನು ಕಲಿಸಲಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....