LIVE TV LocalCrimeNationalInternationalPoliticsEducationTechnologyEntertainmentSportsFeature
State News

ಬೆಂಗಳೂರಿನಿಂದ ಬಂದು ಹುಬ್ಬಳ್ಳಿಯಲ್ಲಿ ನೇಣಿಗೆ ಶರಣಾದ ಆ ಇಬ್ಬರು - ಮೂರನೇಯ ಮದುವೆಯಾಗಿ ಅಕ್ಕನ ಗಂಡನನ್ನೇ ಲವ್ ಮಾಡಿ ಅವನೊಂದಿಗೆ ಸಾವಿಗೆ ಶರಣಾದ ಶಾಂತಿ.....

ಹುಬ್ಬಳ್ಳಿ -

ಬೆಂಗಳೂರಿನಿಂದ ಬಂದು ಹುಬ್ಬಳ್ಳಿಯಲ್ಲಿ ನೇಣಿಗೆ ಶರಣಾದ ಆ ಇಬ್ಬರು - ಮೂರನೇಯ ಮದುವೆಯಾಗಿ ಅಕ್ಕನ ಗಂಡನನ್ನೇ ಲವ್ ಮಾಡಿ ಅವನೊಂದಿಗೆ ಸಾವಿಗೆ ಶರಣಾದ ಶಾಂತಿ ಹೌದು

ಇಬ್ಬರು ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ.ನಗರದ ಹಳೆ ಹುಬ್ಬಳ್ಳಿಯ ಮೊರಾರ್ಜಿ ನಗರದಲ್ಲಿ ಈ ಒಂದು ಘಟನೆ ನಡೆದಿದೆ.ಮನೆಯೊಂದರಲ್ಲಿ ನೇಣಿಗೆ ಶರಣಾಗಿ ದ್ದಾರೆ ಇಬ್ಬರು.ಶಾಂತಿ ಮತ್ತು ಲೊಕೇಶ್ವರ ರಾವ್ ನೇಣಿಗೆ ಶರಣಾದವರಾಗಿದ್ದಾರೆ.

ಹುಬ್ಬಳ್ಳಿಯ ಮೊರಾರ್ಜಿ ನಗರದ ಮನೆಯೊಂ ದರಲ್ಲಿ ಈ ಒಂದು ಘಟನೆ ನಡೆದಿದೆ.ಮೊದಲು ಈ ಇಬ್ಬರನ್ನು ಪ್ರೇಮಿಗಳು ಎಂದು ತಿಳಿದುಕೊಳ್ಳಲಾ ಗಿತ್ತು ಆದರೆ ನಂತರ ಸ್ಪೋಟಕ ವಿಚಾರ ಬೆಳಕಿಗೆ ಬಂದಿದ್ದು ಶಾಂತಿ ಈಗಾಗಲೇ ಮೂರು ಮದುವೆ ಯಾಗಿ ಸಧ್ಯ ತನ್ನ ಸ್ವಂತ ಅಕ್ಕನ ಗಂಡನಾದ ಲೊಕೇಶ್ವರನನ್ನು ಪ್ರೀತಿ ಮಾಡುತ್ತಿದ್ದಳಂತೆ.

ಇಬ್ಬರು ಪರಸ್ಪರ ಪ್ರೀತಿ ಮಾಡುವ ವಿಚಾರ ಶಾಂತಿ ಅಕ್ಕನಿಗೆ ಗೊತ್ತಾಗುತ್ತಿದ್ದಂತೆ ಇತ್ತ ಅವ ನೊಂದಿಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿ ದ್ದಾಳೆ.ಸಾಯಂಕಾಲ ಅಟೋದಲ್ಲಿ ಬಂದು ಅಟೋದವನ ಮನೆಯಲ್ಲಿಯೇ ಪ್ರೆಸ್ ಅಪ್ ಆಗತೇವಿ ಅಂತಾ ಹೇಳಿಕೊಂಡು ಉಳಿದುಕೊಂ ಡಿದ್ದಾರೆಅದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿ ದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವವರು ಬೆಂಗಳೂ ರಿನ ಪಿಣ್ಯದ ನಿವಾಸಿಗಳಾಗಿದ್ದು ಶಾಂತಿ ಪಿಣ್ಯದವ ಳಾದರೆ ಇನ್ನೂ ಲೊಕೇಶ್ವರ ಬೆಂಗಳೂರಿನ ಹೆಗ್ಗನ ಹಳ್ಳಿ ನಿವಾಸಿಯಾಗಿದ್ದಾನೆ. ಸ್ಥಳಕ್ಕೆ ಹಳೇಹುಬ್ಬಳ್ಳಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಶಾಂತಿ ರಾಮೇಶ್ವರ 26 ವಯಸ್ಸಾಗಿದ್ದು ಮನೆ ಗೆಲಸ ವನ್ನು ಮಾಡುತ್ತಿದ್ದು ಈಗಾಗಲೇ 3 ಮದುವೆ ಯಾಗಿ ನಂತರ ಸಧ್ಯ ಲೊಕೇಶ್ವರನನ್ನು ಲವ್ ಮಾಡುತ್ತಿದ್ದಳಂತೆ.ಇನ್ನೂ ಇತ್ತ ಈ ಒಂದು ವಿಚಾರವು ಶಾಂತಿಯ ಸಹೋದರಿ ಅಂದರೆ ಲೊಕೇಶ್ವರನ ಪತ್ನಿ ಪಾರ್ವತಿ ಅವರಿಗೆ ತಿಳಿದಿದ್ದು

ಭಯಗೊಂಡಿರುವ ಇಬ್ಬರು ಶಾಂತಿಯೊಂದಿಗೆ ಲೊಕೇಶ್ವರ ರಾವ್ ಹುಬ್ಬಳ್ಳಿಗೆ ಬಂದು ನಮ್ಮ ಸಾವಿಗೆ ನಾವೇ ಕಾರಣ ಎಂದು ಹೇಳುತ್ತಾ ಸೆಲ್ಪಿ ವಿಡಿಯೋ ವೊಂದನ್ನು ಮಾಡಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.ಸಧ್ಯ ಈ ಒಂದು ವಿಚಾರ ಕುರಿತಂತೆ ಈ ಇಬ್ಬರಿಗೆ ಮನೆಯನ್ನು ನೀಡಿದ ಆಟೋ

ಚಾಲಕನ್ನು ವಶಕ್ಕೆ ತಗೆದುಕೊಂಡಿರುವ ಪೊಲೀ ಸರು ವಿಚಾರಣೆಯನ್ನು ಮಾಡುತ್ತಿದ್ದಾರೆ ಇದ ರೊಂದಿಗೆ ದೂರನ್ನು ದೂರನ್ನು ದಾಖಲು ಮಾಡಿ ಕೊಂಡಿದ್ದು ತನಿಖೆಯನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....