LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯ ಸರ್ಕಾರಿ ನೌಕರರ ಪ್ರತಿಭಟನೆ -

ರಾಮದುರ್ಗ -

ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಮೇಲೆ ವಕೀಲರೊಬ್ಬರು ಹಲ್ಲೆ ಮಾಡಿರುವ ಘಟನೆ ರಾಮದುರ್ಗ ದಲ್ಲಿ ನಡೆದಿದ್ದು ಈ ಒಂದು ಹಲ್ಲೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಪ್ರಕಾಶ ಗಾಯಕವಾಡಗೆ ಮನವಿ ಸಲ್ಲಿಸಿದರು.

ನ್ಯಾಯಾಲಯದ ಆದೇಶದಂತೆ ಹೆಸರು ದಾಖಲಿಸುವ ವಿಷಯಕ್ಕೆ ಸಂಬಂಧಿಸಿ ವಕೀಲರೊಬ್ಬರು ಕಂದಾಯ ಕಚೇರಿಗೆ ತೆರಳಿ ಅಂಗವಿಕಲ ಸೋಮಶೇಖರ ಭೂಷಣ್ಣವರ ಮೇಲೆ ದೈಹಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಗ್ರಾಮ ಆಡಳಿತಾಧಿಕಾರಿ ಗಳಿಗೆ ರಕ್ಷಣೆ ನೀಡಲು ಸರ್ಕಾರ ಸೂಕ್ತ ಕಾನೂನು ರಚಿಸಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗದು ಕೊಳ್ಳಬೇಕು ಎಂದು ಮನವಿ ಮೂಲಕ ಆಗ್ರಹಿಸಿ ದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಐ.ವೈ. ಪವಾಡಿಗೌಡ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಶಿವು ಗೊರವನಕೊಳ್ಳ, ಮಹೇಶ ತೆಂಗಿನಕಾಯಿ, ಅಕ್ಕಮಹಾದೇವಿ ಹಲಕಿ, ಲೋಕೇಶ ಚವ್ಹಾಣ, ಸಂಜು ಹಿರೇಮಠ, ಪ್ರವೀಣ ಖಾನಾಪುರ, ತಮ್ಮಣ್ಣ ಪಾಟೀಲ, ನಿಂಗನಗೌಡ ಚಿಗದಮ್ಮನವರ, ಸಮೀರ್ ಮಾಲದಾರ, ಮಣಿಪ್ರಸಾದ ಕಂಠಿಮಠ, ಗೋವಿಂದ ಚೌಹಾಣ, ಸಂಗಪ್ಪ ಹೊಸಮನಿ, ಶಿವಲೀಲಾ ಬಾಗೇವಾಡಿ, ರೇಖಾ ಹುಲ್ಲನ್ನವರ, ಅಶ್ವಿನಿ ಹವೇಲಿ, ರವಿಕುಮಾರ ಕುಂಬಾರ, ಮೀನಾಕ್ಷಿ ಲಮಾಣಿ, ಪದ್ಮಾ ತುಂಗಳ, ಶೈಲಾ ಅಕ್ಕಿಮರಡಿ, ಸಂತೋಷ ಬೀಳಗಿಕರ ಇತರರಿದ್ದರು.

ಸುದ್ದಿ ಸಂತೆ ನ್ಯೂಸ್ ರಾಮದುರ್ಗ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆಯಿಂದ ಬದಲಾಗಲಿವೆ ಐದು ನಿಯಮಗಳು - ಜೇಬಿಗೆ ಕತ್ತರಿ ಗ್ಯಾರಂಟಿ ಇಂದೇ ಈ ಕೆಲಸ ಮುಗಿಸಿ.....CM ಭೇಟಿಯಾಗಲಿರುವ ವಿಶೇಷ ಜೈನ ನಿಯೋಗ - ರಾಷ್ಟ್ರ ಸಂತ ಆಚಾರ್ಯ ಗುಣಧರ ನಂದಿ ಮಹಾರಾಜರ ಮಾರ್ಗದರ್ಶನದಲ್ಲಿ CM ಭೇಟಿ.....ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ.....ಗುರುತಿನ ಚೀಟಿ ಧರಿಸಲು ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ - ಸರ್ಕಾರದಿಂದ ಮಹತ್ವದ ಆದೇಶ.....ಒಂದೇ ತಿಂಗಳಲ್ಲಿ ಮೂರು ಬಾರಿ ಅಸ್ವಸ್ಥಗೊಂಡ ಶಾಲಾ ವಿದ್ಯಾರ್ಥಿಗಳು - ಮೇಲಿಂದ ಮೇಲೆ ಘಟನೆ ನಡೆಯುತ್ತಿದ್ದರು ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು.....ರಾಜ್ಯ ಸರ್ಕಾರಿ ನೌಕರರ ಪ್ರತಿಭಟನೆ - 8ನೇ ವೇತನ ಆಯೋಗ ಬಂದರೆ ಎಷ್ಟು ಸಂಬಳ ಹೆಚ್ಚಾಗುತ್ತದೆ ವೇತನ ಆಯೋಗದ ಮುಂದೆ ಇರುವ ಬೇಡಿಕೆಗಳೇನು.....ಶಿಕ್ಷಕನ ನಿರ್ಧಾರದಿಂದ ಬದುಕುಳಿದ 1643 ಮಕ್ಕಳು - ರಿಯಲ್ ಹೀರೋ ಶಿಕ್ಷಕ ರಾಜೇಂದ್ರ.....IAS ಅಧಿಕಾರಿ ಗ್ಯಾನೇಂದ್ರ ಕುಮಾರ್ ಬಂಧನ - ವಿಚಾರಣೆ ನಂತರ ವಶಕ್ಕೆ ತೆಗೆದುಕೊಂಡ ಪೊಲೀಸರು.....ಒತ್ತಡದ ಹತ್ತಾರು ಕಾರ್ಯಗಳ ನಡುವೆ ಶಿಕ್ಷಕರ ಕಾರ್ಯದ ಬಗ್ಗೆ ಮೆಚ್ಚುಗೆ - ಅರ್ಥಪೂರ್ಣವಾಗಿ ನಡೆಯಿತು KSPSTA ಪದಗ್ರಹಣ ಕಾರ್ಯಕ್ರಮ.....KAS ಅಧಿಕಾರಿಗಳ ವರ್ಗಾವಣೆ - ಹತ್ತಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ ಆಡಳಿತ ಯಂತ್ರಕ್ಕೆ ಸರ್ಜರಿ.....