LIVE TV LocalCrimeNationalInternationalPoliticsEducationTechnologyEntertainmentSportsFeature
State News

ಧಾರವಾಡ ದಲ್ಲಿ ಭೀಕರ ಅಪಘಾತ ಮೂವರು ಸಾ.....ವು - ಡಿವೈಡರ್ ಗೆ ಡಿಕ್ಕಿಯಾದ ಕಾರು.....

ಧಾರವಾಡ -

ಕಾರೊಂದು ಡಿವೈಡರ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವಿಗೀಡಾದ ಘಟನೆ ಧಾರವಾಡ ದಲ್ಲಿ ನಡೆದಿದೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿ ಗೀಡಾಗಿದ್ದು ಧಾರವಾಡ ತಾಲೂಕಿನ ವೆಂಕಟಾಪೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಒಂದು ಘಟನೆ ನಡೆದಿದೆ.ವಿನಾಯಕ (25), ಮಂಜುನಾಥ (29) ಮತ್ತು ಬಸವರಾಜ್(34) ಸಾವನ್ನಪ್ಪಿದ ದುರ್ದೈವಿಗಳಾಗಿ ದ್ದಾರೆ.ಮೃತರು ದಾವಣಗೆರೆ ಮೂಲದವರಾಗಿದ್ದು ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಧಾಬಾದಲ್ಲಿ‌ ಊಟ ಮುಗಿಸಿ ಹೆದ್ದಾರಿ ಹತ್ತಿದ್ದ ಕಾರು ಈ‌ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ಒಂದು ಘಟನೆ ನಡೆದಿದೆ ಡಿವೈಡರಗೆ ಡಿಕ್ಕಿ‌ ಹೊಡೆದು ಪಲ್ಟಿ ಯಾಗಿದ್ದು ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಗಾಯಾಳುಗಳಾದ  ಅಭಿಷೇಕ, ಅಜಯ್ ಮತ್ತು ಬಸನಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಘಾತದಲ್ಲಿ ಮೃತಪಟ್ಟ ಮೂವರ ಶವಗಳನ್ನು ಶವಾಗಾರಕ್ಕೆ ರವಾನೆ ಮಾಡಲಾಗಿದೆ ಗರಗ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ ‌‌.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧಾರವಾಡ ದಲ್ಲಿ ಭೀಕರ ಅಪಘಾತ ಮೂವರು ಸಾ.....ವು - ಡಿವೈಡರ್ ಗೆ ಡಿಕ್ಕಿಯಾದ ಕಾರು.....ಜೈಲು ಸೇರಿದ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ - 14 ದಿನ ನ್ಯಾಯಾಂಗ ಬಂಧನ ನ್ಯಾಯಾಲಯ ಆದೇಶ.....ಚೆನ್ನಾಗಿ ಓದುವಂತೆ ಹೇಳಿದ್ದು ತಪ್ಪಾ - ವಿದ್ಯಾರ್ಥಿನಿ ಮಾಡಿದ ಕೆಲಸ ನೋಡಿ.....ಹೀಗೆ ಮಾಡೊದಾ.....ಸರ್ಕಾರಿ ಅಧಿಕಾರಿಗಳು ನೌಕರರ ವಿರುದ್ಧ ಪತ್ರ ಬರೆದ ಕಾಂಗ್ರೆಸ್ ಪಕ್ಷದ Mla -  ಕಾಂಗ್ರೆಸ್ ಶಾಸಕರಿಂದಲೇ ಭ್ರಷ್ಟಾಚಾರದ ಆರೋಪ CM ಡಿಕೆಶಿಗೆ ಪತ್ರ..... ನಾಲ್ಕು ನಾಲ್ಕು ಟ್ರೀಪ್ ಡೂಟಿ ಗೆ ಮತ್ತೆ ಬಂತು Message - ನಾಲ್ಕು ನಾಲ್ಕು ಟ್ರೀಪ್ ಆಗದಿದ್ದರೂ ಮಾಡಬೇಕು.....ಹೇಗೆ ಮಾಡಬೇಕು ಹೇಳಿ DC ಯವರೇ....‌.ಚಿಗರಿ ಚಾಲಕರಿಗೆ ತಲೆನೋವಾದ ನಾಲ್ಕು ನಾಲ್ಕು ಟ್ರೀಪ್ ಡೂಟಿ..... ನಾಲ್ಕು ನಾಲ್ಕು ಟ್ರೀಪ್ ಡೂಟಿ ಗೆ ಮತ್ತೆ ಬಂತು Message - ನಾಲ್ಕು ನಾಲ್ಕು ಟ್ರೀಪ್ ಆಗದಿದ್ದರೂ ಮಾಡಬೇಕು.....ಹೇಗೆ ಮಾಡಬೇಕು ಹೇಳಿ DC ಯವರೇ....‌.ಚಿಗರಿ ಚಾಲಕರಿಗೆ ತಲೆನೋವಾದ ನಾಲ್ಕು ನಾಲ್ಕು ಟ್ರೀಪ್ ಡೂಟಿ.....2.50 ಕೋಟಿ ರೂ.ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ ಶಾಸಕ ಪ್ರಸಾದ್ ಅಬ್ಬಯ್ಯ - ಸರ್ಕಾರಿ ಶಾಲೆಗಳ ಅಭಿವೃದ್ಧಿ ಗೆ ದಿಟ್ಟ ಹೆಜ್ಜೆ ಇಟ್ಟ ಶಾಸಕರು..... ಸನ್ಮಾನ್ಯ ಶ್ರೀ CS ಷಡಕ್ಷರಿ ಯವರೇ.....ರಾಜ್ಯಾಧ್ಯಕ್ಷರಿಗೆ ಪತ್ರ ರಾಜ್ಯದ ಶಿಕ್ಷಕರು.....ಪತ್ರದಲ್ಲಿ ಶಿಕ್ಷಕರು ಬರೆದಿದ್ದು ಏನು ನೋಡಿ.....ಮೂವರು PSI ಅಮಾನತು - ಮೂವರನ್ನು ಅಮಾನತು ಮಾಡಿ ಆದೇಶ ಮಾಡಿದ SP.....ಶಿಕ್ಷಣ ಇಲಾಖೆಯ ಆಯುಕ್ತರನ್ನು ಭೇಟಿಯಾದ KSPSTA ನಿಯೋಗ - ರಾಜ್ಯದ ಸಮಸ್ತ ಶಿಕ್ಷಕರ ಸಮಸ್ಯೆ ಗಳ ಕುರಿತು ಆಯುಕ್ತ ರೊಂದಿಗೆ ಮಾತನಾಡಿ ಚರ್ಚೆ ಮಾಡಿದ KSPSTA ಸಂಘಟನೆಯ ರಾಜ್ಯಾಧ್ಯಕ್ಷರ ನೇತೃತ್ವದ ಟೀಮ್.....