ಕೇಂದ್ರ ಸರ್ಕಾರದ ಮಾದರಿ ವೇತನ ಕುರಿತು ಮತ್ತೆ BSY ರಿಂದ CM ಗೆ ಒತ್ತಾಯ – ದಾಖಲೆಗಳೊಂದಿಗೆ ಕೂಡಲೇ ಸಮಿತಿ ರಚಿಸುವಂತೆ ಸೂಚನೆ…..

Suddi Sante Desk

ಬೆಂಗಳೂರು —

ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯ ವೇತನ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮತ್ತೆ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ದರು.ಹೌದು ಸದನದಲ್ಲಿ ತಮ್ಮ ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತಾವು ಕುಳಿತು ಕೊಂಡ ಸ್ಥಳಕ್ಕೆ ಕರೆಯಿಸಿಕೊಂಡು ಕೆಲ ದಾಖಲೆಗಳೊಂದಿಗೆ ಚರ್ಚೆಯನ್ನು ಮಾಡಿದರು

ಹೌದು ಕೇಂದ್ರ ಸರ್ಕಾರದ ಮಾದರಿ ವೇತನ ಕುರಿತು ಕೆಲ ವೊಂದಿಷ್ಟು ದಾಖಲೆಗಳನ್ನು ಮುಖ್ಯಮಂತ್ರಿ ಅವರಿಗೆ ನೀಡಿ ಈ ಕುರಿತು ಕೂಡಲೇ ಸಮಿತಿ ರಚನೆ ಮಾಡಿ ಹಾಗೆ ಈ ಒಂದು ಕಾರ್ಯವು ಕೂಡಲೇ ಆಗಲಿ ಎಂಬ ಮಾತು ಹೇಳಿದರು.ಇದರೊಂದಿಗೆ ರಾಜ್ಯ ಸರ್ಕಾರಿ ನೌಕರರ ಪರವಾಗಿ ಯಡಿಯೂರಪ್ಪ ಅವರು ಧ್ವನಿ ಎತ್ತಿದರು.ಈ ಮೂಲಕ ಮತ್ತೆ ಯಡಿಯೂರಪ್ಪ ಅವರು ಸಿಎಮ್ ಅವರಿಗೆ ರಾಜ್ಯದ ಸರ್ಕಾರಿ ನೌಕರರ ಪರವಾಗಿ ಧ್ವನಿ ಎತ್ತಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.