ಶಿಕ್ಷಕರಿಗೆ ಮುಖ್ಯಶಿಕ್ಷಕ ಹುದ್ದೆಗೆ ಬಡ್ತಿ ನೀಡುವ ಕುರಿತು ಇಲಾಖೆಯ ಆಯುಕ್ತರಿಂದ ಮಹತ್ವದ ಆದೇಶ ಯಾವುದೇ ಲೋಪವಾಗದಂತೆ ಪ್ರಕ್ರಿಯೆ ಮಾಡಲು ಸೂಚನೆ…..

Suddi Sante Desk

ಬೆಂಗಳೂರು –

ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯಶಿಕ್ಷಕ ಹುದ್ದೆಗೆ ಬಡ್ತಿ ನೀಡುವ ಕುರಿತು ಇಲಾಖೆಯ ಆಯುಕ್ತರು ಮಹತ್ವದ ಆದೇಶ ದೊಂದಿಗೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಮಹತ್ವದ ಆದೇಶವನ್ನು ಮಾಡಿ ಸಂದೇಶವೊಂದನ್ನು ನೀಡಿದ್ದಾರೆ

ಹೌದು ಈ ಒಂದು ಬಡ್ತಿ ಪ್ರಕ್ರಿಯೆ ಯನ್ನು ಯಾವುದೇ ಲೋಪ ಸಮಸ್ಯೆ ಆಗದಂತೆ ಹಾಗೇ ಸರಿಯಾಗಿ ನೋಡಿಕೊಂಡು ಬಡ್ತಿ ನೀಡಬೇಕು ಇನ್ನೂ ಯಾವುದೇ ಲೋಪ ಸಮಸ್ಯೆ ಆದರೆ ಉಪ ನಿರ್ದೇಶಕರನ್ನು ಹೊಣೆ ಮಾಡೊದಾಗಿ ಆಯುಕ್ತರು ಖಡಕ್ ಸಂದೇಶವನ್ನು ನೀಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.