ಬೆಂಗಳೂರಿನಲ್ಲಿ ಆರಂಭಗೊಂಡಿತು NPS ನೌಕರರ ರಾಜ್ಯ ಕಾರ್ಯಕಾರಣಿ ಸಭೆ – ರಾಜ್ಯದ ಮೂಲೆ ಮೂಲೆಗಳಿಂದ ಪಾಲ್ಗೊಂಡಿದ್ದಾರೆ ಕಾರ್ಯಕಾರಣಿಯಲ್ಲಿ…..

Suddi Sante Desk
ಬೆಂಗಳೂರಿನಲ್ಲಿ ಆರಂಭಗೊಂಡಿತು NPS ನೌಕರರ ರಾಜ್ಯ ಕಾರ್ಯಕಾರಣಿ ಸಭೆ – ರಾಜ್ಯದ ಮೂಲೆ ಮೂಲೆಗಳಿಂದ ಪಾಲ್ಗೊಂಡಿದ್ದಾರೆ ಕಾರ್ಯಕಾರಣಿಯಲ್ಲಿ…..

ಬೆಂಗಳೂರು

ಬೆಂಗಳೂರಿನಲ್ಲಿ ಆರಂಭಗೊಂಡಿತು NPS ನೌಕರರ ರಾಜ್ಯ ಕಾರ್ಯಕಾರಣಿ ಸಭೆ – ರಾಜ್ಯದ ಮೂಲೆ ಮೂಲೆಗಳಿಂದ ಪಾಲ್ಗೊಂಡಿದ್ದಾರೆ ಕಾರ್ಯಕಾರಣಿಯಲ್ಲಿ.

ಬೆಂಗಳೂರಿನಲ್ಲಿ ರಾಜ್ಯ ಎನ್ ಪಿಎಸ್ ನೌಕರರ ಸಂಘದ ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆ ನಡೆಯುತ್ತಿದೆ.ನಗರದ ಸಚಿವಾಲಯದ ಚನ್ನಬ ಸಪ್ಪ ಸಭಾಂಗಣದಲ್ಲಿ ಈ ಒಂದು ಸಭೆ ನಡೆಯು ತ್ತಿದೆ.ಸಭೆಯ ಹಿನ್ನಲೆಯಲ್ಲಿ ಈಗಾಗಲೇ ಸಂಘಟ ನೆಯ ಮತ್ತು ನಾಯಕರ ಕರೆಯ ಹಿನ್ನಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆ ಯಲ್ಲಿ ಎನ್ ಪಿಎಸ್ ನೌಕರರು ಬೆಂಗಳೂರಿಗೆ ಆಗಮಿಸಿದ್ದು.

ಸಚಿವಾಲಯದ ಈ ಒಂದು ಕ್ಲಬ್ ನಲ್ಲಿ ನಡೆಯು ತ್ತಿರುವ ಈ ಒಂದು ಮಹತ್ನದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಎನ್ ಪಿಎಸ್ ತೊಲಗಲಿ ಓಪಿಎಸ್ ಬರಲಿ ಎಂಬ ದಿಟ್ಟವಾದ ನಿಲುವನ್ನು ಇಟ್ಟು ಕೊಂಡು ಹೋರಾಟವನ್ನು ರಾಜ್ಯದಲ್ಲಿ ಎನ್ ಪಿಎಸ್ ನೌಕರರು ಮಾಡುತ್ತಿದ್ದು ಹೀಗಾಗಿ ತುಂಬಾ ಉತ್ಸಾಹದಿಂದ ಮುಂದಿನ ಹೋರಾಟದ ರೂಪರೇಷೆಗಳನ್ನು ಚರ್ಚೆ ಮಾಡಲು ಹಾಗೇ ಮುಂದೇನು ಮಾಡಬೇಕು ಎಂಬ ಉದ್ದೇಶದಿಂದ ಹಾಗೇ ಏನೇನು ಪ್ಲಾನ್ ಹೀಗೆ ಹಲವಾರು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಲು ಈ ಒಂದು ಕಾರ್ಯಕಾರಣಿಯನ್ನು ಕರೆಯಲಾ ಗಿದ್ದು .

ಶಾಂತರಾಮ್ ಅವರೊಂದಿಗೆ ಸಂಘಟನೆಯ ಹಿರಿಯಲು ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿನ ನೌಕರರು. ಸಂಘಟನೆ ಯ ರಾಜ್ಯಾಧ್ಯಕ್ಷರಾಗಿರುವ ಶಾಂತರಾಮ್ ಅವರ ಅಧ್ಯಕ್ಷತೆಯಲ್ಲಿ ಈ ಒಂದು ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.ಈವರೆಗೆ ಆಗಿರುವ ಕೆಲಸ ಕಾರ್ಯಗಳು ಮತ್ತೆ ಮುಂದೇನು ಆಗ ಬೇಕು ಮಾಡಬೇಕು ಯಾವ ರೀತಿ ಹೋರಾಟ ಮಾಡಬೇಕು ಹೀಗೆ ಹಲವಾರು ವಿಚಾರಗಳು ಕುರಿತಂತೆ ಈ ಒಂದು ಸಭೆಯಲ್ಲಿ ಚರ್ಚಯನ್ನು ಮಾಡಲಾಗುತ್ತಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.