ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ 4ನೇ ವರ್ಷದ ಕ್ರಾಂತಿಕಾರ ನಿಗೆ ಹುತಾತ್ಮ ಮಾಲ ಅಭಿಯಾನ – ಬನ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಶ್ವಿಗೊಳಿಸಿ ಸುರೇಶ ಗೋಕಾಕ್ ಕರೆ…..

Suddi Sante Desk
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ 4ನೇ ವರ್ಷದ ಕ್ರಾಂತಿಕಾರ ನಿಗೆ ಹುತಾತ್ಮ ಮಾಲ ಅಭಿಯಾನ – ಬನ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಶ್ವಿಗೊಳಿಸಿ ಸುರೇಶ ಗೋಕಾಕ್ ಕರೆ…..

ಹುಬ್ಬಳ್ಳಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ 4ನೇ ವರ್ಷದ ಕ್ರಾಂತಿಕಾರ ನಿಗೆ ಹುತಾತ್ಮ ಮಾಲ ಅಭಿಯಾನದ ಅಂಗವಾಗಿ ಜನವರಿ 25/01/2024 ರ ಸಂಜೆ 7 ಗಂಟೆಗೆ ಹುಬ್ಬಳ್ಳಿಯ ಬಂಕಾಪುರ ಚೌಕದಿಂದ ಬೃಹತ್ ಪಂಜಿನ ಮೆರವಣಿಗೆ ಪ್ರಾರಂಭವಾಗಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ವರೆಗೂ ಸಾಗುವುದು

ತದನಂತರ ಪ್ರತಿ ವರ್ಷದಂತೆ ರಾತ್ರಿ 11:45ಕ್ಕೆ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸುವುದು ಹಾಗೂ ಜನೆವರಿ 26/01/2024 ರಂದು ಮುಂಜಾನೆ 9:00ಗೆ ಹುಬ್ಬಳ್ಳಿಯಿಂದ ಪುಣ್ಯಭೂಮಿ ನಂದಗಡಕ್ಕೆ ಹೋಗಿ ರಾಯಣ್ಣನವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ

ಸಂಜೆ ಹುತಾತ್ಮ ಮಾಲಾ ಅಭಿಯಾನ ಮುಕ್ತಾ ಯಗೊಳಿಸಲಾಗುವುದು.ಹೆಚ್ಚಿನ ಸಂಖ್ಯೆಯಲ್ಲಿ ರಾಯಣ್ಣನ ಅಭಿಮಾನಿಗಳು ಈ ಕಾರ್ಯಕ್ರಮ ಗಳಿಗೆ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಸುರೇಶ್ ಗೋಕಾಕ್ ಕರೆ ನೀಡಿದ್ದಾರೆ.

ಹುತಾತ್ಮ ಮಾಲಾ ಅಭಿಯಾನಕ್ಕೆ ಪುಣ್ಯಭೂಮಿ ನಂದಗಡಕ್ಕೆ ಬರಲು ಅನಾನುಕೂಲ ಇದ್ದಂತಹ ವರು ನಿಮ್ಮ ನಿಮ್ಮ ಊರುಗಳಲ್ಲಿ ರಾಯಣ್ಣನ ಪ್ರತಿಮೆಗೆ ಕನ್ನಡದ ಶಾಲನ್ನು ಹಾಕಿ, ತಾವು ಕೂಡ ಪೂರ್ತಿ ದಿನ ಕನ್ನಡದ ಶಾಲನ್ನು ಹಾಕಿಕೊಂಡು ಹುತಾತ್ಮ ಮಾಲಾ ಅಭಿಯಾನವನ್ನು ಆಚರಿಸಿ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.