ಒಮ್ಮೆ ವರ್ಗಾವಣೆ ಇಲ್ಲ ಮತ್ತೊಮ್ಮೆ ನಾಳೆ ವರ್ಗಾವಣೆ ನಡೆಯುತ್ತದೆ ಎಂಬ ಸಂದೇಶ ಗೊಂದಲದ ಸಂದೇಶ ವೈರಲ್ ಗೊಂದಲದಲ್ಲಿ ನಾಡಿನ ಶಿಕ್ಷಕರು…..

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ KAT ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಮೈಸೂರು ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಇಲಾಖೆಯ ಗ್ರೂಪ್ ‌ನಲ್ಲಿ ಸಂದೇಶವೊಂದನ್ನು ಹಾಕಿದ್ದರು.ಈ ಒಂದು ಸಂದೇಶದ ಬೆನ್ನಲ್ಲೇ.ಆಯುಕ್ತರು ಸಾ.ಶಿ.ಇಲಾಖೆ ಬೆಂಗಳೂರು ಇವರ ಸೂಚನೆ ನೀಡಿ ಎಂದಿಯಂತೆ ನಾಳೆ ಯಥಾ ಪ್ರಕಾರ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸುವಂತೆ ಆದೇಶವನ್ನು ಮಾಡಿದ್ದಾರೆ.

ಹೀಗಾಗಿ ನಾಳೆಯ ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕ ಬಂಧುಗಳೇ ಮೈಸೂರು ವಿಭಾಗದಲ್ಲಿ ವರ್ಗಾವಣೆಗೆ ತಡೆಯಾಜ್ಞೆ ಬಂದಿದೆ ಎಂದು ಕೆಲವೊಂದು ಗ್ರೂಪ್ ನಲ್ಲಿ ವಿಷಯ ಬರುತ್ತಿದೆ ಆದರೆ ಬೆಂಗಳೂರು ವಿಭಾಗದಲ್ಲಿ ಯಥಾಪ್ರಕಾರ ವರ್ಗಾವಣೆ ವೇಳಾಪಟ್ಟಿಯಂತೆ ನಡೆಯು ತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಹೀಗಾಗಿ ನಾಳೆಯ ವರ್ಗಾವಣೆ ನಡೆಯುತ್ತದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.