ಜನೆವರಿ 26 ರಂದು ಹುಬ್ಬಳ್ಳಿಯಲ್ಲಿ ಪಂಜಿನ ಮೆರವಣಿಗೆ – ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಪ್ರತಿ ವರ್ಷದಂತೆ ಪಂಜಿನ ಮೆರವಣಿಗೆ…..ಬನ್ನಿ ಪಾಲ್ಗೊಳ್ಳಿ ಯಶಸ್ವಿಗೊಳಿಸಿ ಸುರೇಶ ಗೋಕಾಕ ಕರೆ…..

Suddi Sante Desk
ಜನೆವರಿ 26 ರಂದು ಹುಬ್ಬಳ್ಳಿಯಲ್ಲಿ ಪಂಜಿನ ಮೆರವಣಿಗೆ – ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಪ್ರತಿ ವರ್ಷದಂತೆ ಪಂಜಿನ ಮೆರವಣಿಗೆ…..ಬನ್ನಿ ಪಾಲ್ಗೊಳ್ಳಿ ಯಶಸ್ವಿಗೊಳಿಸಿ ಸುರೇಶ ಗೋಕಾಕ ಕರೆ…..

ಹುಬ್ಬಳ್ಳಿ

ಜನೆವರಿ 26 ರಂದು ಹುಬ್ಬಳ್ಳಿಯಲ್ಲಿ ಪಂಜಿನ ಮೆರವಣಿಗೆ – ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಪ್ರತಿ ವರ್ಷದಂತೆ ಪಂಜಿನ ಮೆರವಣಿಗೆ…..ಬನ್ನಿ ಪಾಲ್ಗೊಳ್ಳಿ ಯಶಸ್ವಿಗೊಳಿಸಿ ಸುರೇಶ ಗೋಕಾಕ ಕರೆ…..

ಪ್ರತಿ ವರ್ಷದಂತೆ ಈ ವರ್ಷವೂ ಪ್ರಥಮ ಸ್ವತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹುತಾತ್ಮ ದಿನಾಚರಣೆ ಅಂಗವಾಗಿ ಜನೆವರಿ 26 ರಂದು ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾ ಗಿದೆ ಹೌದು ನಗರದ ಮೂರು ಸಾವಿರ ಮಠದಿಂದ ಸಂಜೆ 6 ಗಂಟೆಗೆ ಈ ಒಂದು ಕಾರ್ಯಕ್ರಮವನ್ನು ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಆಯೋಜನೆ ಮಾಡಲಾಗಿದೆ.ಪ್ರಪ್ರಥಮ ಸ್ವತಂತ್ರ ಹೋರಾಟಗಾರ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಅವರ ಯಶೋಗಾಥೆಯನ್ನು ಪ್ರತಿಯೊಬ್ಬರು ತಿಳಿದು ಕೊಳ್ಳಬೇಕು ಕನ್ನಡಿಗನಿಗೂ ಆದರ್ಶವಾಗಬೇಕು.

ಇನ್ನೂ ರಾಯಣ್ಣನ ಮಾತಿನ ಹಣತೆಯಂತೆ ಬ್ರಿಟೀಷರು ನಮ್ಮ ದೇಶವನ್ನು ಬಿಟ್ಟು ಹೋಗಿದ್ದು ಈಗ ಇತಿಹಾಸವಾ ಗಿದ್ದು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಪ್ರತಿವರ್ಷ ಅಂತ ಈ ವರ್ಷವೂ ಕೂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ೧೮೪ನೇ ಹುತಾತ್ಮ ದಿನದ ಅಂಗವಾಗಿ ಪಂಜಿನ ಮೆರವಣಿಗೆ ಮಾಡಲಾಗುತ್ತದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ ಗೋಕಾಕ ಮಾಹಿತಿ ನೀಡಿದ್ದಾರೆ.ವಿಶೇಷವಾದ ಈ ಒಂದು ಕಾರ್ಯಕ್ರಮದಲ್ಲಿ ಎಲ್ಲರೂ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕರೆ ನೀಡಿದ್ದಾರೆ.ಜೈ ಚೆನ್ನಮ್ಮ ಜೈ ರಾಯಣ್ಣ

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.