ಬೆಸ್ಕಾಂ ನೌಕರಳ ಮನೆಯ ಮೇಲೆ ಪೊಲೀಸರ ದಾಳಿ ವೇಶ್ಯಾವಾಟಿಕೆ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳ ಮಾಹಿತಿ ಹಿನ್ನಲೆ ಯಲ್ಲಿ ಪೊಲೀಸರ ದಾಳಿ ಮೂವರ ಬಂಧನ……

Suddi Sante Desk

ಚಿಕ್ಕಬಳ್ಳಾಪೂರ –

ವೈಶ್ಯಾವಾಟಿಕೆ. ಮೀಟರ್ ಬಡ್ಡಿ ದಂಧೆ, ಜಮೀನು ಸೈಟುಗಳ ಮಾರಾಟದಲ್ಲಿ ದೋಖಾ ವಿಚಾರ ಕುರಿ ತಂತೆ ಬೆಸ್ಕಾಂ ನೌಕರರೊಬ್ಬರ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ಚಿಕ್ಕಬಳ್ಳಾ ಪೂರದಲ್ಲಿ ನಡೆದಿದೆ. ಬೆಸ್ಕಾಂ ನೌಕರೆ ಅರ್ಚನಾ ಮನೆ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ಮಾಡಿದರು.

ಚಿಕ್ಕಬಳ್ಳಾಪುರ ಪೊಲೀಸರಿಂದ ಈ ಒಂದು ದಾಳಿ ನಡೆದಿದೆ.ದಾಳಿಯನ್ನು ನಡೆಸಿರುವ ಪೊಲೀಸರು ಮಹತ್ತರ ದಾಖಲೆಗಳಾದ ಕಂಪ್ಯೂಟರ್ ವಶಪಡಿ ಸಿಕೊಂಡಿದ್ದು ಪರಿಶೀಲನೆಯನ್ನು ಪೊಲೀಸರು ಮಾಡತಾ ಇದ್ದಾರೆ.ಚಿಕ್ಕಬಳ್ಳಾಪುರ ನಗರದ ಕೋಟೆ ಬಡಾವಣೆಯಲ್ಲಿರುವ ಅರ್ಚನಾ ಅವರ ಈ ಒಂದು ಮನೆ ಇದ್ದಿದ್ದು ದಾಳಿ ಮಾಡಿರುವ ಪೊಲೀಸರು ಚೇಕಿಂಗ್ ಮಾಡತಾ ಇದ್ದಾರೆ.

ಬೆಸ್ಕಾಂ ಸಿಬ್ಬಂದಿ

ವೈಶ್ಯಾವಾಟಿಕೆ.ಮೀಟರ್ ಬಡ್ಡಿ. ಜಮೀನು ಸೈಟುಗಳ ಮಾರಾಟದಲ್ಲಿ ದೋಖಾ ವಿಚಾರದಲ್ಲಿ ದಾಳಿ ಮಾಡಲಾಗಿದೆ.ದಾಳಿಯ ವೇಳೆ ಇಬ್ಬರನ್ನು ಬಂಧಿಸಿ ವಿಚಾರಣೆಯನ್ನು ಪೊಲೀಸರು ಮಾಡತಾ ಇದ್ದಾ ರೆ.ಆಂಧ್ರಪ್ರದೇಶ. ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಕ್ರಮ ವ್ಯವಹಾರ ನಡೆಸುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು ಹೀಗಾಗಿ ಈ ಒಂದು ದಾಳಿಯನ್ನು ಮಾಡಲಾಗಿದೆ ಎನ್ನಲಾಗಿದೆ.

ಅರ್ಚನಾ ಬೆಸ್ಕಾಂ ನೌಕರಿ ತೊರೆದು ಅಕ್ರಮ ಚಟು ವಟಿಕೆಗಳಲ್ಲಿ ಬಾಗಿಯಾಗಿದ್ದಳು ಎನ್ನಲಾಗಿದೆ.ಒಂದು ವರ್ಷದ ಹಿಂದೆ ಕೈತುಂಬಾ ಸಂಬಳ ಸಿಗುತ್ತಿದ್ದ ನೌಕ ರಿಯನ್ನು ತೊರೆದಿದ್ದರು.

ಅರ್ಚನಾ ಚಿಕ್ಕಬಳ್ಳಾಪುರ ನಗರದ ಕೋಟೆ ಬಡಾವ ಣೆಯಲ್ಲಿರುವ ಅರ್ಚನಾ ಮನೆ.ದಾಳಿಯಲ್ಲಿ ಅರ್ಚ ನಾ ಮಗ ಹರೀಶ್ ಹಾಗೂ ಮತ್ತೋರ್ವ ನನ್ನ ಬಂಧಿ ಸಿರುವ ಪೊಲೀಸರು.ಚಿಕ್ಕಬಳ್ಳಾಪುರ ನಗರ ಪೊಲೀ ಸ್ ಠಾಣೆಯ ವ್ಯಾಪ್ತಿಯಲ್ಲಿ ದಾಳಿಯಾಗಿದ್ದು ಪೊಲೀ ಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.