ಕಲಬುರ್ಗಿ –
CM ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ಯ ದೇವಲಗಾಣಗಾಪುರಕ್ಕೆ ಆಗ ಮಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಗೆ ಸ್ವಾಗತ ಕೋರಲು Psi ಪರೀಕ್ಷೆ ಹಗರಣದ ಆರೋಪಿ ಆರ್ ಡಿ ಪಾಟೀಲ್ ಅವರ ಹೆಸರಿನಲ್ಲಿ ಅವರ ಪೊಟೊದೊಂದಿಗೆ ರಾರಾಜೀಸುತ್ತಿರುವ ಬ್ಯಾನರ್ ಗಳು ಕಲಬುರಗಿ ಯಲ್ಲಿ ಕಂಡು ಬಂದಿತು ಆರ್ ಡಿ ಪಾಟೀಲ್ ಹಾಗೂ ಮಾಹಾಂತೇಶ ಪಾಟೀಲ್ ಕಟೌಟ್,ಬ್ಯಾನರ್ ಗಳು.
ಆರ್ ಡಿ ಪಾಟೀಲ್ ಅಭಿಮಾನಿಗಳಿಂದ ರಸ್ತೆ ಉದ್ದಕ್ಕೂ ಬ್ಯಾನರ್ ಕಟೌಟ್ ಗಳನ್ನು ಹಾಕಿದ್ದರು ಆರ್ ಡಿ ಪಾಟೀಲ್ ಹಾಗೂ ಮಾಹಾಂತೇಶ ಪಾಟೀಲ್ ಬ್ಯಾನರ್ ಗಳ ಹಾಕಲಾಗಿತ್ತು ಸಿಎಂ ಗೆ ಸ್ವಾಗತ ಕೋರಲು ಬ್ಯಾನರ್ ಕಟೌಟ್ ಗಳನ್ನು ಹಾಕಲಾಗಿತ್ತು.
ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆ ಯಾಗುತ್ತಿದ್ದಂತೆ ಈ ಒಂದು ಹಿನ್ನೆಲೆಯಲ್ಲಿ ಬ್ಯಾನರ್ ಕಟೌಟ್ ಗಳನ್ನು ತೆರವು ಮಾಡಲಾಯಿತು.ಸಿಎಂ ಗೆ ಮುಜುಗರ ಆಗುತ್ತೆ ಅಂತ ಬ್ಯಾನರ್ ತೆರವು ಗೊಳಿಸಿದರು ಅಧಿಕಾರಿ ಗಳು.
ಸುದ್ದಿ ಸಂತೆ ನ್ಯೂಸ್ ಕಲಬುರಗಿ…..