ಇ ಸ್ವತ್ತು ವಿಳಂಬಕ್ಕೆ ಜಿಲ್ಲಾಧಿಕಾರಿಗೆ ಮನವಿ ನೀಡಿದ ಸಿವಿಲ್ ಇಂಜನಿಯರ್ಸ್ ಸಂಘಟನೆ – ಸಾರ್ವಜನಿಕರ ಮೇಜರ್ ಸಮಸ್ಯೆಗೆ ಧ್ವನಿ ಎತ್ತಿದ ಪ್ರಶಾಂತ ಲೋಕಾಪೂರ ನೇತ್ರತ್ವದಲ್ಲಿ ಟೀಮ್…..

Suddi Sante Desk
ಇ ಸ್ವತ್ತು ವಿಳಂಬಕ್ಕೆ ಜಿಲ್ಲಾಧಿಕಾರಿಗೆ ಮನವಿ ನೀಡಿದ ಸಿವಿಲ್ ಇಂಜನಿಯರ್ಸ್ ಸಂಘಟನೆ – ಸಾರ್ವಜನಿಕರ ಮೇಜರ್ ಸಮಸ್ಯೆಗೆ ಧ್ವನಿ ಎತ್ತಿದ ಪ್ರಶಾಂತ ಲೋಕಾಪೂರ ನೇತ್ರತ್ವದಲ್ಲಿ ಟೀಮ್…..

ಹುಬ್ಬಳ್ಳಿ

ಇ ಸ್ವತ್ತು ವಿಳಂಬಕ್ಕೆ ಜಿಲ್ಲಾಧಿಕಾರಿಗೆ ಮನವಿ ನೀಡಿದ ಸಿವಿಲ್ ಇಂಜನಿಯರ್ಸ್ ಸಂಘಟನೆ – ಸಾರ್ವಜನಿಕರ ಮೇಜರ್ ಸಮಸ್ಯೆಗೆ ಧ್ವನಿ ಎತ್ತಿದ ಪ್ರಶಾಂತ ಲೋಕಾಪೂರ ನೇತ್ರತ್ವದಲ್ಲಿ ಟೀಮ್

ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇ ಸ್ವತ್ತ ವಿಳಂಬ ವಾಗುತ್ತಿದ್ದು ಇದರಿಂ ದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಈ ಒಂದು ವಿಚಾರ ಕುರಿತಂತೆ ಹುಬ್ಬಳ್ಳಿಯಲ್ಲಿ ಡಿಪ್ಲೋಮಾ ಸಿವಿಲ್ ಇಂಜನಿಯರ್ಸ್ ಅಸೋಸಿಯೇಶನ್ ನಿಯೋಗವು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ.

ಸಂಘದ ಅಧ್ಯಕ್ಷ ಪ್ರಶಾಂತ ಲೋಕಪೂರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಸಾರ್ವಜನಿಕರ ಪ್ರಮುಖ ಸಮಸ್ಯೆಗಳ ಕುರಿತಂತೆ ಧ್ವನಿ ಎತ್ತಿದ್ದು ಇ ಸ್ವತ್ತು ವಿಳಂಬವಾಗುತ್ತಿದ್ದು ಇದನ್ನು ತ್ವರಿತವಾಗಿ ನೀಡುವಂತೆ ಮಾಡಬೇಕು ಹಾಗೇ ಇದನ್ನು ದಾಖಲಿಸುವಾಗ ಆಸ್ತಿ ಖುಣಭಾರವನ್ನು ಸ್ವೀಕರಿಸುವಂತೆ ಒತ್ತಾಯಿಸಿ ಮನವಿ ಯನ್ನು ಸಲ್ಲಿಸಿದ್ರು

ಈ ಒಂದು ಸಂದರ್ಭದಲ್ಲಿ ಪ್ರಶಾಂತ ಲೋಕಾಪೂರ ,ಎಮ್ ಸಿ ನಧಾಫ್,ವಿಜಯಕುಮಾರ ಶಿರಗುಪ್ಪಿ ,ಅಂಬಾಸಾ ಚೌಹಾನ್,ಸತೀಶ್ ನಾಯ್ಕರ್ ಸೇರಿದಂತೆ ಹಲವರು ಇದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.