ಸ್ಥಳೀಯರಿಗೆ ಉದ್ಯೋಗ ನೀಡಿ ಧಾರವಾಡದ ಪ್ಲೀಕ್ ಕಾರ್ಟ್ ಕಚೇರಿ ಮುಂದೆ ಪ್ರತಿಭಟನೆ

Suddi Sante Desk

ಧಾರವಾಡ –

ಈಗಷ್ಟೇ ಧಾರವಾಡದ ಕೋಟೂರಿನಲ್ಲಿ ಆರಂಭ ವಾಗಿರುವ ಪ್ಲೀಪ್ ಕಾರ್ಟ್ ನಲ್ಲಿ ಸ್ಥಳೀಯರಿಗೆ ಉದ್ಯೋಗವನ್ನು ನೀಡುವಂತೆ ಒತ್ತಾಯಿಸಿ ಸಂಸ್ಥೆಯ ಮುಂದೆ ಪ್ರತಿಭಟನೆ ಮಾಡಲಾಯಿತು.

ಬಿಜೆಪಿ ಮುಖಂಡ ರುದ್ರಪ್ಪ ಹರಿವಾಳ ನೇತ್ರತ್ವದಲ್ಲಿ ಯುವಕರು ಈ ಒಂದು ಪ್ರತಿಭಟನೆಯನ್ನು ಮಾಡ ಲಾಯಿತು.ಇವರೊಂದಿಗೆ ಸುತ್ತ ಮುತ್ತಲಿನ ಗ್ರಾಮದ ಹಲವಾರು ಯುವಕರು ಈ ಒಂದು ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಸಂಸ್ಥೆಯ ವಿರುದ್ದ ಪ್ರತಿಭಟನೆ ಮಾಡಿದರು.

ಈಗಷ್ಟೇ ಆರಂಭವಾಗಿರುವ ಈ ಒಂದು ಸಂಸ್ಥೆಯ ಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗದಲ್ಲಿ ಅವಕಾ ಶವನ್ನು ಕೊಡದೇ ಹೊರಗಿನವರಿಗೆ ಅವಕಾಶವನ್ನು ಕೊಡುತ್ತಿದ್ದು ಹೀಗಾಗಿ ಈ ಕೂಡಲೇ ಸ್ಥಳೀಯ ಯುವಕ ಯುವತಿಯರಿಗೆ ಅವಕಾಶ ನೀಡಬೇಕೆಂ ದು ಆಗ್ರಹವನ್ನು ಮಾಡಿದರು.

ಈ ಒಂದು ಪ್ರತಿಭಟನೆಯಲ್ಲಿ ರುದ್ರಪ್ಪ ಹರಿವಾಳ ವೆಂಕು ಯಲಿಗಾರ ನಾಗನಗೌಡ ಪಾಟೀಲ ರಾಜು ಅಂಗಡಿ ರಾಕೇಶ್ ಹಿರೇಮಠ ಮಹಾದೇವ ದಂಡಿನ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.