ಯಾರ ಮಾತಿಗೂ ಯಾವ ಕುತಂತ್ರಕ್ಕೂ ತಲೆ ಕೇಡಿಸಿಕೊಳ್ಳದೇ ಕಾಯಕವೇ ಕೈಲಾಸ ಎನ್ನುತ್ತಿದ್ದಾರೆ ರಜತ್ ಉಳ್ಳಾಗಡ್ಡಿಮಠ – ಕ್ಷೇತ್ರದಲ್ಲಿ ಮತ್ತೊಂದು ಮಾದರಿ ಕೆಲಸದ ಮೂಲಕ ಮಾದರಿಯಾದ ರಜತ್ ಉಳ್ಳಾಗಡ್ಡಿಮಠ…..

Suddi Sante Desk
ಯಾರ ಮಾತಿಗೂ ಯಾವ ಕುತಂತ್ರಕ್ಕೂ ತಲೆ ಕೇಡಿಸಿಕೊಳ್ಳದೇ ಕಾಯಕವೇ ಕೈಲಾಸ ಎನ್ನುತ್ತಿದ್ದಾರೆ ರಜತ್ ಉಳ್ಳಾಗಡ್ಡಿಮಠ – ಕ್ಷೇತ್ರದಲ್ಲಿ ಮತ್ತೊಂದು ಮಾದರಿ ಕೆಲಸದ ಮೂಲಕ ಮಾದರಿಯಾದ ರಜತ್ ಉಳ್ಳಾಗಡ್ಡಿಮಠ…..

ಹುಬ್ಬಳ್ಳಿ

ಉತ್ಸಾಹಿ ಯುವ ಕಾಂಗ್ರೆಸ್ ಪಕ್ಷದ ಮುಖಂಡ ರಜತ್ ಉಳ್ಳಾಗಡ್ಡಿಮಠ ಹುಬ್ಬಳ್ಳಿಯ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸ ಕಾರ್ಯಕ್ರಮ ದಲ್ಲಿ ಬ್ಯೂಜಿಯಾಗಿದ್ದಾರೆ ಸದಾ ಒಂದಿಲ್ಲೊಂದು ವಿಶೇಷ ಕೆಲಸ ಕಾರ್ಯಗಳ ಮೂಲಕ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ವನ್ನು ಮಾಡತಾ ಇದ್ದಾರೆ

ಹೌದು ಕ್ಷೇತ್ರದಲ್ಲಿ ಪ್ರತಿಯೊಬ್ಬ ವರ್ಗದ ಜನರೊಂದಿಗೆ ಭೇಟಿಯಾಗಿ ಸಮಸ್ಯೆ ಆಲಿಸಿ ಕಷ್ಟಕ್ಕೆ ನೇರವಾಗುತ್ತಿದ್ದು ಮುಂದುವರೆದ ಭಾಗವಾಗಿ  ಇಂಡಸ್ಟ್ರಿಯಲ್ ಎಸ್ಟೇಟ್ ನ ಮಾರುತಿ ನಗರ ಮತ್ತು ಸಾಗರ್ ಕಾಲೋನಿಯಲ್ಲಿ ಜೋಗಮ್ಮ ತಾಯಂದಿರಿಗೆ ರಜತ್ ಉಳ್ಳಾಗಡ್ಡಿ ಮಠ ಫೌಂಡೇಶನ್ ವತಿಯಿಂದ ಉಡಿ ತುಂಬಿ ಆಶೀರ್ವಾದ ಪಡೆದು ಉಡುಗೊರೆಯನ್ನು ನೀಡಲಾಯಿತು.

ಇಂಡಸ್ಟ್ರಿಯಲ್ ಎಸ್ಟೇಟ್ – ಮಾರುತಿ ನಗರ ಮತ್ತು ಸಾಗರ್ ಕಾಲೋನಿಯಲ್ಲಿ ಜೋಗಮ್ಮ ತಾಯಂದಿರಿಗೆ ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ವತಿಯಿಂದ ಉಡಿ ತುಂಬಿ, ಆಶೀರ್ವಾದ ಪಡೆದು ಉಡುಗೊರೆ ನೀಡಿ ಆಶೀರ್ವಾದ ಪಡೆದುಕೊಂಡರು ಯುವ ನಾಯಕ

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.