ಗೆದ್ದು ಬಾ ಭಾರತ ತಂಡಕ್ಕೆ ಶುಭಕೋರಿದ ರಾಜು ನಾಯಕವಾಡಿ ವಿಶ್ವಕಪ್ ಪೈನಲ್ ಭಾರತ ತಂಡಕ್ಕೆ ಶುಭಹಾರೈಸಿದ ರಾಜು ನಾಯಕವಾಡಿ…..

Suddi Sante Desk
ಗೆದ್ದು ಬಾ ಭಾರತ ತಂಡಕ್ಕೆ ಶುಭಕೋರಿದ ರಾಜು ನಾಯಕವಾಡಿ ವಿಶ್ವಕಪ್ ಪೈನಲ್ ಭಾರತ ತಂಡಕ್ಕೆ ಶುಭಹಾರೈಸಿದ ರಾಜು ನಾಯಕವಾಡಿ…..

ಹುಬ್ಬಳ್ಳಿ

ಗೆದ್ದು ಬಾ ಭಾರತ ತಂಡಕ್ಕೆ ಶುಭಕೋರಿದ ರಾಜು ನಾಯಕವಾಡಿ ವಿಶ್ವಕಪ್ ಪೈನಲ್ ಭಾರತ ತಂಡಕ್ಕೆ ಶುಭಹಾರೈಸಿದ ರಾಜು ನಾಯಕವಾಡಿ ಹೌದು ವಿಶ್ವಕಪ್ ಕ್ರಿಕೇಟ್ ಪಂದ್ಯಾವಳಿ ಪೈನಲ್ ಹಂತಕ್ಕೆ ತಲುಪಿದ್ದು ಭಾರತ ಆಸ್ಟ್ರೇಲಿಯಾ ಟೀಮ್ ಗಳು ಪೈನಲ್ ಪಂದ್ಯಕ್ಕಾಗಿ ಸಿದ್ದವಾಗಿದ್ದು

ಇದರ ನಡುವೆ ಭಾರತ ತಂಡಕ್ಕೆ ರಾಜು ನಾಯ ಕವಾಡಿ ಶುಭ ಹಾರೈಸಿದ್ದಾರೆ.ಹೌದು ಹುಬ್ಬಳ್ಳಿಯ ಯುವ ಉತ್ಸಾಹಿ ಸಾಮಾಜಿಕ ಹೋರಾಟಗಾರ ರಾಜು ನಾಯಕವಾಡಿ ಯವರು ಪೈನಲ್ ಹಂತಕ್ಕೆ ತಲುಪಿರುವ ಭಾರತ ತಂಡಕ್ಕೆ ಶುಭವನ್ನು ಕೋರಿ ದ್ದಾರೆ.ಈಗಾಗಲೇ ಈ ಬಾರಿಯ ವಿಶ್ವಕಪ್ ನಲ್ಲಿ ಅಜೇಯವಾಗಿ ಗೆದ್ದು

ಪೈನಲ್ ಗೆ ಬಂದಿರುವ ರೋಹಿತ್ ಶರ್ಮಾ ನೇತ್ರತ್ವ ದಲ್ಲಿ ಟೀಮ್ ಪೈನಲ್ ಪಂದ್ಯವನ್ನು ಕೂಡಾ ಗೆದ್ದು ಕೋಟ್ಯಾಂತರ ಭಾರತೀಯರ ಕನ್ನಡಿಗರ ಕನಸನ್ನು ನನಸು ಮಾಡಲಿ ತಂಡಕ್ಕೆ ಶುಭವಾಗಲಿ ಗೆದ್ದು ಬಾ ಭಾರತ ವಿಜಯೀಭವ ಎನ್ನುತ್ತಾ ಶುಭವನ್ನು ಹಾರೈಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.