ಮುಖ್ಯ ಶಿಕ್ಷಕರಾಗಿ ಹಾಜರಾದ ರಮೇಶ ಕಾಂಬಳೆ – ಸ್ವಾಗತ ಕೋರಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕ ಬಂಧುಗಳು…..

Suddi Sante Desk
ಮುಖ್ಯ ಶಿಕ್ಷಕರಾಗಿ ಹಾಜರಾದ ರಮೇಶ ಕಾಂಬಳೆ – ಸ್ವಾಗತ ಕೋರಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕ ಬಂಧುಗಳು…..

ಧಾರವಾಡ

ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿ ರಮೇಶ ಕಾಂಬಳೆ ಅವರು ಹಾಜರಾದರು GHPS ಸತ್ತೂರ ಶಾಲೆಗೆ ಮುಖ್ಯ ಶಿಕ್ಷಕರಾಗಿ ಹಾಜರಾದರು.ಈ ಸಂದರ್ಭ ದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ಅಡವೇರ , ಬಿ ಆರ್ ಪಿ ಹಾಗೂ ನವಲೂರ ಕ್ಲಸ್ಟರ್ ನೋಡಲ ಅಧಿಕಾರಿಗಳಾದ  ವಿಜಯಕುಮಾರ ಕರಿಕಟ್ಟಿ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಹರ ಘಟಕ, ಧಾರವಾಡ ಪ್ರಧಾನ ಕಾರ್ಯದರ್ಶಿಗಳಾದ ಎಂ ಆರ್ ಕಬೇರ್ , ಕರ್ನಾಟಕ ರಾಜ್ಯ ಜಿಪಿಟಿ ಪ್ರಧಾನ ಕಾರ್ಯದರ್ಶಿ, ಧಾರವಾಡ ಜಿಲ್ಲಾ ಘಟಕ ನೀಲಕಂಠಗೌಡರು ಹಾಲಪ್ಪ ಗೌಡ ,CRP ಗಳಾದ ಶ್ರೀಮತಿ ಗಾಯತ್ರಿ ಕಮ್ಮಾರ,

SDMC ಅಧ್ಯಕ್ಷರಾದ ಮಂಜುನಾಥ ನಾಯಕನ ವರ, ಊರಿನ ಎಲ್ಲ ಗುರು ಹಿರಿಯರು ಹಾಗೂ ಎಲ್ಲ SDMC ಸದಸ್ಯರು, ಎಲ್ಲಾ ಗುರು ಮಾತೆ ಯರು ಹಾಜರಿದ್ದು ಸ್ವಾಗತವನ್ನು ಕೋರಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.