This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

ಧಾರವಾಡ

ಸಾರ್ವಜನಿಕರ ಸಮಸ್ಯೆ ಗೆ ಸ್ಪಂದಿಸಿದ ಮೇಯರ್ ಈರೇಶ ಅಂಚಟಗೇರಿ ಪಾಲಿಕೆಯ ಸದಸ್ಯ ನಿತೀನ್ ಇಂಡಿ – ಮೇಯರ್ ರೊಂದಿಗೆ ಟ್ಯಾಂಕ್ ಗೆ ತೆರಳಿ ನೀರು ಸರಬರಾಜು ಗೆ ಚಾಲನೆ ನೀಡಿ ತೊಂದರೆ ನೀಡಿದವರಿಗೆ ಖಡಕ್ ಎಚ್ಚರಿಕೆ ಸಂದೇಶ

ಸಾರ್ವಜನಿಕರ ಸಮಸ್ಯೆ ಗೆ ಸ್ಪಂದಿಸಿದ ಮೇಯರ್ ಈರೇಶ ಅಂಚಟಗೇರಿ ಪಾಲಿಕೆಯ ಸದಸ್ಯ ನಿತೀನ್ ಇಂಡಿ – ಮೇಯರ್ ರೊಂದಿಗೆ ಟ್ಯಾಂಕ್ ಗೆ ತೆರಳಿ ನೀರು ಸರಬರಾಜು ಗೆ ಚಾಲನೆ ನೀಡಿ ತೊಂದರೆ ನೀಡಿದವರಿಗೆ ಖಡಕ್ ಎಚ್ಚರಿಕೆ ಸಂದೇಶ
WhatsApp Group Join Now
Telegram Group Join Now

ಧಾರವಾಡ

ಧಾರವಾಡ ನಗರಗಳಿಗೆ ನೀರು ಸರಬರಾಜು ಮಾಡುತ್ತಿರುವ ಗುತ್ತಿಗೆ ಆಧಾರಿತ  ನೌಕರರು, ಕಳೆದ ಎರಡು ದಿನಗಳಿಂದ ಧರಣಿ ನಿರತರಾಗಿ ರುವ  ಹಿನ್ನೆಲೆಯಲ್ಲಿ ಧಾರವಾಡ ನಗರದ ನಾಗರಿಕರಿಗೆ ನೀರಿನ ಸಮಸ್ಯೆ ಉಂಟಾಗಿದೆ ಈ ಒಂದು ಸಮಸ್ಯೆ ಯನ್ನು ತಿಳಿದ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಪಾಲಿಕೆಯ ಸದಸ್ಯ ನಿತಿನ್ ಇಂಡಿ ಧಾರವಾಡ ದಲ್ಲಿ ವಾರ್ಡ್ ಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಈರೇಶ ಅಂಚಟಗೇರಿ ಮತ್ತು ಪಾಲಿಕೆಯ ಸದಸ್ಯ ನಿತಿನ್ ಇಂಡಿ ಅವರು ಧಾರವಾಡದ ಮುರುಘಾಮಠದ ಮೃತ್ಯುಂಜಯ ನಗರದ ನೀರಿನ ಟ್ಯಾಂಕ್ ಗೆ ಭೇಟಿ ನೀಡಿ ಎಲ್ & ಟಿ ನ ಅಧಿಕಾರಿಗಳಿಗೆ ನಾಗರಿಕರಿಗೆ ನೀರಿನ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಲು ತಾವೇ ಧಾವಿಸಿದ್ದು ಕಂಡು ಬಂದಿತು

ಪರ್ಯಾಯ ಗುತ್ತಿಗೆ ಆಧಾರಿತ ವಾಲ್ ಮನ್ ನೌಕರರನ್ನು ನೇಮಿಸಿಕೊಂಡರು ನೀರಿನ ಸರಬ ರಾಜನ್ನು ಯಥಾ ಸ್ಥಿತಿ ಕಾಪಾಡಿಕೊಳ್ಳುವುದರ ಬಗ್ಗೆ  ನೀರು ಸರಬರಾಜು ಚಾಲನೆ ನೀಡಿದರು. ಹಾಗೂ ಕಚೇರಿಗೆ ಸಂಬಂಧ ಪಡೆದಿರುವ ಯಾರೇ ಬಂದು ನೀರು ಸರಬರಾಜು ಕೆಲಸಕ್ಕೆ ತೊಂದರೆ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ  ನಿತಿನ್ ಹಿಂಡಿ ರವರು, ರಾಜು ಕಮತಿ ರವರು ಹಾಗೂ ಎಲ್ & ಟಿ ನ ಅಧಿಕಾರಿಗಳು ಉಪಸ್ಥಿತರಿದ್ದರು.

 


Google News

 

 

WhatsApp Group Join Now
Telegram Group Join Now
Suddi Sante Desk