ನಿವೃತ್ತ DDPI ವಿಷ್ಣು ಭಾಸ್ಕರ್ ಭಟ್ ಇನ್ನೂ ನೆನಪು ಮಾತ್ರ – ದಕ್ಷ ಅಧಿಕಾರಿ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಅಧಿಕಾರಿಗಳು ಸಂತಾಪ

Suddi Sante Desk
ನಿವೃತ್ತ DDPI ವಿಷ್ಣು ಭಾಸ್ಕರ್ ಭಟ್ ಇನ್ನೂ ನೆನಪು ಮಾತ್ರ – ದಕ್ಷ ಅಧಿಕಾರಿ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಅಧಿಕಾರಿಗಳು ಸಂತಾಪ

ಬೆಂಗಳೂರು

ಶಿಕ್ಷಣ ಇಲಾಖೆಯಲ್ಲಿ ದಕ್ಷ ಪ್ರಾಮಾಣಿಕ ಶಿಕ್ಷಕರಿಗೆ ತುಂಬಾ ಅಚ್ಚು ಮೆಚ್ಚಿನ ಅಧಿಕಾರಿಕಾರಿಯಾಗಿದ್ದ ನಿವೃತ್ತ ಡಿಡಿಪಿಐ ವಿಷ್ಟು ಭಾಸ್ಕರ್ ಭಟ್ ನಿಧನ ರಾಗಿದ್ದಾರೆ.ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಇವರು ಅನಾರೋಗ್ಯ ಹಿನ್ನಲೆಯಲ್ಲಿ ನಿಧನರಾಗಿದ್ದು ವೃತ್ತಿಯಲ್ಲಿದ್ದಾಗ ಇಲಾಖೆಯಲ್ಲಿ ಸಾಕಷ್ಟು ಜನಪರ ಕೆಲಸ ಕಾರ್ಯಗಳ ಮೂಲಕ ಶಿಕ್ಷಕರಿಗೆ ತುಂಬಾ ಅಚ್ಚು ಮೆಚ್ಚಿನ ಅಧಿಕಾರಿಯಾಗಿದ್ದರು.

 

ಇನ್ನೂ ಮೃತರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಿತು ಇತ್ತ ನಿಧನರಾದ ನೆಚ್ಚಿನ ನಿವೃತ್ತಿಯ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನಗಳನ್ನು ಸಲ್ಲಿಸಿ ಸಂತಾಪವನ್ನೂ ಸೂಚಿಸಿದ್ದಾರೆ. ಧಾರವಾ ಡದ ಬಿಇಒ ಕಚೇರಿಯಲ್ಲಿ ಬಿಇಒ ಗಿರೀಶ ಪದಕಿ ನೇತ್ರತ್ವದಲ್ಲಿ ಶೃದ್ದಾಂಜಲಿಯನ್ನು ಸಲ್ಲಿಸಲಾ ಯಿತು.ಕಚೇರಿಯಲ್ಲಿ ಅಗಲಿದ ಇಲಾಖೆಯ ನಿವೃತ್ತ ಅಧಿಕಾರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ನಮನಗಳನ್ನು ಸಲ್ಲಿಸಲಾಯಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.