ನಿವೃತ್ತ SP ಕೋವಿಡ್ ಗೆ ಬಲಿ ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮಹೇಶ್ವರಪ್ಪ…..

Suddi Sante Desk

ದಾವಣಗೆರೆ –

ಮಹಾಮಾರಿ ಕೋವಿಡ್ ಗೆ ನಿವೃತ್ತ SP ಯೊಬ್ಬರು ಬಲಿಯಾಗಿದ್ದಾರೆ‌.ಹೌದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಮರಬನಹಳ್ಳಿ ಗ್ರಾಮದ ಮಹೇ ಶ್ವರಪ್ಪ (65) ಇವರು ಬೆಂಗಳೂರಿನ ಮಹಾಲಕ್ಷ್ಮಿಪು ರಂನಲ್ಲಿ ವಾಸವಾಗಿದ್ದರು.ಒಂದು ವಾರದ ಹಿಂದೆ ಕೊರೊನಾ ಸೋಂಕನಿಂದ ಬಳಲುತ್ತಿದ್ದರು. ಚಿಕಿತ್ಸೆ ಬಗ್ಗೆ ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ

1985 ಬ್ಯಾಚ್ ನ ಪಿಎಸ್‌ಐ ಆಗಿದ್ದು ಸುಮಾರು 30 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಎಸ್ ಪಿ ಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಮಹೇಶ್ವರಪ್ಪ ಅವ ರು ತಮ್ಮ ಇಬ್ಬರು ಮಕ್ಕಳನ್ನು ಸೊಸೆ ಮತ್ತು ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.ಮಗ ಪ್ರದೀಪ್ ಎಇಇ ಹಾಗಿ ಲೋಕೋಪಯೋಗಿ ಇಲಾಖೆಯಲ್ಲಿ ಹಾಗೂ ಪ್ರವೀಣ್ ಪೊಲೀಸ್ ಇಲಾಖೆಯಲ್ಲಿ ಸಿಪಿಐ ಆಗಿದ್ದಾರೆ. ಮಹೇಶ್ವರಪ್ಪ ಅವರು ನಿವೃತ್ತ ಎಸ್ಪಿ ಅವರ ಅಕಲಿಕ ಸಾವಿನ ಬಗ್ಗೆ ಅವರ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.