This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಬೆಳ್ಳಂ ಬೆಳಿಗ್ಗೆ ರೌಡಿ ಶೀಟರ್ ಮಟಾಶ್ – ಹಳೇ ವೈಷಮ್ಯದ ಹಿನ್ನಲೆಯಲ್ಲಿ ಕೊಚ್ಚಿ ಕೊಲೆ

WhatsApp Group Join Now
Telegram Group Join Now

ತುಮಕೂರು –

ಸ್ನೇಹಿತರೊಂದಿಗೆ ಮಾತನಾಡಿಕೊಂಡು ಮನೆಯತ್ತ ಹೊರಟಿದ್ದ ಯುವಕನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಎಸ್ ಐಟಿ ಬಡಾವಣೆಯ ಮಂಜುಶ್ರೀ ಬಾರ್ ಎದುರು ಈ ಒಂದು ಘಟನೆ ನಡೆದಿದೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್‌ ಆಗಿದ್ದ ಮಂಜುನನ್ನು ಹತ್ಯೆ ಮಾಡಲಾಗಿದೆ.

ತುಮಕೂರು ನಗರದ ಎಸ್.ಐ.ಟಿ ಬಡವಾವಣೆಯ ಮಂಜುಶ್ರೀ ಬಾರ್ ಎದುರು ಈ ಒಂದು ಕೊಲೆ ನಡೆದಿದೆ.ಮಂಜು‌ ಅಲಿಯಾಸ್ ಆರ್ ಎಕ್ಸ್ ಮಂಜ (31) ಕೊಲೆಯಾದ ರೌಡಿ ಶೀಟರ್ .ನಾಲ್ಕೈದು ರೌಡಿಗಳಿಂದ ಈ ಒಂದು ಕೃತ್ಯ ನಡೆದಿದೆ.ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು . ಕೊಲೆ ಮಾಡಿ ಮತ್ತೊಂದು ರೌಡಿ ಟೀಮ್ ಪರಾರಿಯಾಗಿದೆ.

ಕೊಲೆಯಾದ ಯುವಕ ಮಂಜು

ಸ್ನೇಹಿತರ‌ ಜೊತೆ ಮಾತನಾಡಿ ಇನ್ನೇನು ಮನೆಗೆ ಹೋಗಬೇಕು ಎನ್ನುವಾಗಲೇ ಈ ಒಂದು ಘಟನೆ ನಡೆದಿದೆ. ಇನ್ನೂ ಕೊಲೆಯ ವಿಷಯವನ್ನು ತಿಳಿದ ಎನ್ ಇಪಿಎಸ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು.

ಕೂಡಲೇ ಸ್ಥಳದಲ್ಲಿನ ಸುತ್ತ ಮುತ್ತಲಿನ ಸಿಸಿ ಟಿವಿ ಹಾಗೇ ಸಾರ್ವಜನಿಕರಿಂದ ಮಾಹಿತಿಯನ್ನು ಪಡೆದುಕೊಂಡರು. ಈ ಕುರಿತಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಎನ್.ಇ.ಪಿ.ಎಸ್ ಪೊಲೀಸರು ಚಾಕು ಇರಿದು ಪರಾರಿಯಾಗಿರುವವವ ಬಂಧನಕ್ಕೇ ಜಾಲ ಬೀಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk