ಕರ್ನಾಟಕ ರಾಜ್ಯದ ವಿಜ್ಞಾನ ಚಿಂತಕ,ವಿಜಯಪುರದ ಸಂಗಮೇಶ ಬುರ್ಲಿ ಅವರಿಗೆ ಗೌರವ ಪುರಸ್ಕಾರ ಸನ್ಮಾನ ಗೌರವ

Suddi Sante Desk

ವಿಜಯಪುರ‌ –

ಬಂಜಾರಾ ಪ್ರೌಢ ಶಾಲೆಯಲ್ಲಿ ರೋಟರಿ ಕ್ಲಬ್, ವಿಜಯ ಪುರದ ಅಧ್ಯಕ್ಷ Rtn. ಗೋಪಾಲ ಎಸ್.ಕುಲಕರ್ಣಿ, ಕಾರ್ಯದರ್ಶಿ Rtn. ಡಾ. ವಿಶ್ವನಾಥ ಸಿದ್ದಾಂತಿ, ಇಮಾಮ, ಇವರು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಸ್.ವಿ. ಬುರ್ಲಿ ಇವರ ಪರಿಶ್ರಮ, ಸಾಧನೆ ಗುರುತಿಸಿ “Vocational Service Certificate of Excellence ” ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಮುಖ್ಯೋಪಾಧ್ಯಾಯರಾದ ಇ.ಡಿ.ಲಮಾಣಿ, ಪೂಜಾರಿ, ಸಂದೀಪ್ ರಾಠೋಡ, ಸಂಪನ್ಮೂಲ ವ್ಯಕ್ತಿ ಬಿ.ಆಯ್. ಪರಂಡಿ, ಎಸ್.ವಿ.ದೇಶಪಾಂಡೆ, ಎ.ಎಮ್.ನಾಗೊಂಡ, ಆರ್.ಎನ್.ಬಕಾಟೆ, ಎಸ್.ಬಿ.ವಡೆಯರ, ಆರ್.ಬಿ. ಭುಜಂಗನವ, ಎಸ್.ಕೆ.ಶಿಂಧೆ, ಬೋರಾವತ, ದಡೆಕರ, ಶ್ರೀಮತಿ ಸವಿತಾ ಚವ್ಹಾಣ, ಶ್ರೀಮತಿ ಜಯಶ್ರೀ ರಾಠೋಡ, ಶ್ರೀಮತಿ ರೂಪಾ, ಶ್ರೀಮತಿ ಕಸ್ತೂರಿ, ಅಶೋಕ, ಸುರೇಶ್ ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.