This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

ಧಾರವಾಡ

ಚುನಾವಣೆಯ ನಡುವೆಯೂ ಸಾಮಾನ್ಯ ಕಾರ್ಯಕರ್ತನ ನೋವು ಆಲಿಸಿದ ಶಂಕರ ಪಾಟೀಲ ಮುನೇನಕೊಪ್ಪ – ಆರೋಗ್ಯ ವಿಚಾರಣೆ ಮಾಡಿ ಸಹಾಯದ ಮಾತು ಹೇಳಿದ ಜನನಾಯಕ…..

ಚುನಾವಣೆಯ ನಡುವೆಯೂ ಸಾಮಾನ್ಯ ಕಾರ್ಯಕರ್ತನ ನೋವು ಆಲಿಸಿದ ಶಂಕರ ಪಾಟೀಲ ಮುನೇನಕೊಪ್ಪ – ಆರೋಗ್ಯ ವಿಚಾರಣೆ ಮಾಡಿ ಸಹಾಯದ ಮಾತು ಹೇಳಿದ ಜನನಾಯಕ…..
WhatsApp Group Join Now
Telegram Group Join Now

ನವಲಗುಂದ

ಚುನಾವಣೆಯ ಬ್ಯೂಜಿಯ ನಡುವೆಯೂ ಕೂಡಾ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತರ ನೋವು ವಿಚಾರಣೆ ಮಾಡಿ ಸಮಸ್ಯೆ ಆಲಿಸಿ ಸ್ಪಂದಿಸಿದ್ದಾರೆ.ಹೌದು ಹುಬ್ಬಳ್ಳಿ ತಾಲೂಕಿನ ಭಂಡಿವಾಡ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರೊಬ್ಬರು ಅಪಘಾತ ದಲ್ಲಿ ಗಾಯಗೊಂಡಿದ್ದರು.

ಅವರ ಮನೆಗೆ ಭೇಟಿ ನೀಡಿದ ಸಚಿವರು ಅವರ ಆರೋಗ್ಯ ವಿಚಾರಿಸಿ ಮನೆಯವರಿಗೆ ಎಲ್ಲಾ ರೀತಿಯಲ್ಲಿ ಸಹಾಯ ಒದಗಿಸುವ ಭರವಸೆ ನೀಡಿದರು.ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿಯಾಗಿದ್ದು ಅವರ ಹಿತಾಸಕ್ತಿ ಬಿಜೆಪಿಯ ಆದ್ಯತೆಯಾಗಿದೆ ಎಂಬ ಮಾತನ್ನು ಸಚಿವರು ಹೇಳಿದರು

ಈ ಸಂದರ್ಭದಲ್ಲಿ ಕಿಮ್ಸ್ ನಾಮನಿರ್ದೇಶಿತ ಸದಸ್ಯರಾದ ರಾಜಶೇಖರ ಕಂಪ್ಲಿ,ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಮುತ್ತಣ್ಣ ಚಾಕಲಬ್ಬಿ,ರಾಜು ಹುಲ್ಲಂಬಿ,ಹನುಮಂತ ಹುಚ್ಛಣ್ಣವರ, ಮುತ್ತು ಕೋಳ್ಳಿ, ಗುರು ಹಿರಿಯರು, ಯುವಕರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ನವಲಗುಂದ…..

 


Google News

 

 

WhatsApp Group Join Now
Telegram Group Join Now
Suddi Sante Desk