ಹಲವರ ಬದುಕಿಗೆ ಬೆಳಕಾದ ಮಾಜಿ ಸಚಿವ ಸಂತೋಷ್ ಲಾಡ್ – ರಾಜಕಾರಣಿಗಳಿಗೆ ಸಾಮಾಜಿಕ ಜವಾಬ್ದಾರಿ ಹೇಗಿರಬೇಕು ಎಂಬೊದನ್ನು ತೋರಿಸಿಕೊಟ್ಟ ಸಂತೋಷ ಲಾಡ್ ಫೌಂಡೇಶನ್‌

Suddi Sante Desk
ಹಲವರ ಬದುಕಿಗೆ ಬೆಳಕಾದ ಮಾಜಿ ಸಚಿವ ಸಂತೋಷ್ ಲಾಡ್ – ರಾಜಕಾರಣಿಗಳಿಗೆ ಸಾಮಾಜಿಕ ಜವಾಬ್ದಾರಿ ಹೇಗಿರಬೇಕು ಎಂಬೊದನ್ನು ತೋರಿಸಿಕೊಟ್ಟ ಸಂತೋಷ ಲಾಡ್ ಫೌಂಡೇಶನ್‌

ಕಲಘಟಗಿ

ಹಲವರ ಬದುಕಿಗೆ ಬೆಳಕಾದ ಮಾಜಿ ಸಚಿವ ಸಂತೋಷ್ ಲಾಡ್ – ರಾಜಕಾರಣಿಗಳಿಗೆ ಸಾಮಾಜಿಕ ಜವಾಬ್ದಾರಿ ಹೇಗಿರಬೇಕು ಎಂಬೊದನ್ನು ತೋರಿಸಿಕೊಟ್ಟ ಸಂತೋಷ ಲಾಡ್ ಫೌಂಡೇಶನ್‌ ಹೌದು ಈ ಒಂದು ಸಂಸ್ಥೆಯ ವತಿಯಿಂದ  ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ತಪಾಸಣೆಗೊಳಪಟ್ಟು ಶಸ್ತ್ರಚಿಕಿತ್ಸೆ ಅಗತ್ಯವಿದ್ದ 15 ಜನರಿಗೆ ಹುಬ್ಬಳ್ಳಿಯ ಪ್ರತಿಷ್ಠಿತ ಅತ್ಯಾಧುನಿಕ ಐದೃಷ್ಟಿ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.

ಮೊದಲ ಬ್ಯಾಚ್‌ನಲ್ಲಿ 15 ಜನರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಉಳಿದವರಿಗೆ ಮುಂದಿನ ದಿನ ಗಳಲ್ಲಿ ತಲಾ 15 ಜನರಿಗೆ ಶಸ್ತ್ರಚಿಕಿತ್ಸೆ ನಡೆಸ ಲಾಗುವುದು. ಅಗತ್ಯ ಇರುವ ಎಲ್ಲರಿಗೂ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು.

ಶಸ್ತ್ರ ಚಿಕಿತ್ಸೆಗೊಳಪಟ್ಟ ಎಲ್ಲರೂ ಸಂತೋಷ್‌ ಲಾಡ್‌ ಫೌಂಡೇಶನ್‌ ಕಾರ್ಯವನ್ನು ಮನತುಂಬಿ ಪ್ರಶಂಸಿಸಿದ್ದಾರೆ.ಈಗ ನಾವು ಮೊದಲಗಿಂತ ಚೆನ್ನಾಗಿ ನೋಡುವಂತಾಗಿದೆ ಎಂದು ಅವರು ಹೇಳುವಾಗ ನಮ್ಮ ಕಾರ್ಯ ಸಾರ್ಥಕವಾದ ಭಾವ ಮೂಡಿದೆ.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.