This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

ಧಾರವಾಡ

BJP ಪಕ್ಷದ ಬಾರ ಇಳಿಸಿ ಕೈ ಪಕ್ಷದ ಬಾರ ಹೊತ್ತುಕೊಂಡು ಸಂತೋಷ ಲಾಡ್ ಗೆ ಶಕ್ತಿ ತುಂಬಿದ ಕೃಷ್ಣಾ ಕೊಳಾನಟ್ಟಿ – ಅಪಾರ ಬೆಂಬಲಿಗರೊಂದಿಗೆ ಸಂತೋಷ ಲಾಡ್ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷ ಸೇರ್ಪಡೆ……

BJP ಪಕ್ಷದ ಬಾರ ಇಳಿಸಿ ಕೈ ಪಕ್ಷದ ಬಾರ ಹೊತ್ತುಕೊಂಡು ಸಂತೋಷ ಲಾಡ್ ಗೆ ಶಕ್ತಿ ತುಂಬಿದ ಕೃಷ್ಣಾ ಕೊಳಾನಟ್ಟಿ – ಅಪಾರ ಬೆಂಬಲಿಗರೊಂದಿಗೆ ಸಂತೋಷ ಲಾಡ್ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷ ಸೇರ್ಪಡೆ……
WhatsApp Group Join Now
Telegram Group Join Now

ಕಲಘಟಗಿ

ಚುನಾವಣೆಯ ಕಾವು ಜೋರಾಗುತ್ತಿದ್ದು ರಾಜ್ಯದಲ್ಲಿ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದ್ದು ಧಾರವಾಡ ಜಿಲ್ಲೆಯಲ್ಲಿ ಜೋರಾಗಿದ್ದು ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಪ್ರಭಾವಿ ಬಿಜೆಪಿ ನಾಯಕ ಕೃಷ್ಣಾ ಕೊಳಾನಟ್ಟಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ

ಹೌದು ಕಲಘಟಗಿ-ಅಳ್ನಾವರ ವಿಧಾನಸಭಾ ಕ್ಷೇತ್ರದ ದೇವರಹುಬ್ಬಳ್ಳಿ ಗ್ರಾಮದಲ್ಲಿ ಜನಸ್ನೇಹಿ ಬಹಿರಂಗ ಸಭೆಯಲ್ಲಿ ಬಿಜೆಪಿ ಪಕ್ಷವನ್ನು ತೊರೆದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಮಾಜಿ ಎಪಿಎಂಸಿ ಅಧ್ಯಕ್ಷರು ಹಾಗೂ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕೃಷ್ಣಾ ಡಿ ಕೊಳ್ಳಾನಟ್ಟಿ ಹಾಗೂ ಅವರ ಅಪಾರ ಬೆಂಬಲಿ ಗರು ಮತ್ತು ಅವರ ಅಭಿಮಾನಿ ಬಳಗದವರು ಪಕ್ಷಕ್ಕೆ ಸೇರ್ಪಡೆಯಾದರು.

ಪಕ್ಷಕ್ಕೆ ಆಗಮಿಸಿದ ಕೃಷ್ಣಾ ಕೊಳಾನಟ್ಟಿ ಮತ್ತು ಬೆಂಬಲಿಗರನ್ನು ಸಂತೋಷ ಲಾಡ್ ಮತ್ತು ಟೀಮ್ ನವರು ಬರಮಾಡಿಕೊಂಡರು.ಈ ಒಂದು ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಪಾರ ಅಭಿಮಾನಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..


Google News

 

 

WhatsApp Group Join Now
Telegram Group Join Now
Suddi Sante Desk