This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ರಾಜಕೀಯ ಗುರು ದಿವಂಗತ M P ಪ್ರಕಾಶ್ ಶಿಲ್ಲ ಕಲಾಕೃತಿ ಗೆ ನಮನ ಸಲ್ಲಿಸಿದ ಸಂತೋಷ ಲಾಡ್

WhatsApp Group Join Now
Telegram Group Join Now

ಬಳ್ಳಾರಿ –

ಹಿರಿಯ ರಾಜಕಾರಣಿ ಮುತ್ಸದ್ದಿ ದಿವಂಗತ MP ಪ್ರಕಾಶ ಶಿಲ್ಪಕಲಾಕೃತಿಗೆ ಮಾಜಿ ಸಚಿವ ಸಂತೋಷ ಲಾಡ್ ನಮನ ಸಲ್ಲಿಸಿದರು. ಬಳ್ಳಾರಿಗೆ ಖಾಸಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಖಾಸಗಿ ರೆಸಾರ್ಟ್ ನಲ್ಲಿರುವ ಪ್ರತಿಮೆಗೆ ನಮನ ಸಲ್ಲಿಸಿದರು.

.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಗೆ ಖಾಸಗಿ ಕಾರ್ಯ ನಿಮಿತ್ಯ ಆಗಮಿಸಿದ್ದ ಮಾಜಿ ಸಚಿವರಾದ ಸಂತೋಷ್ಲಾಡ್ ರವರು ಸಮತಾ ರೆಸಾರ್ಟಿನಲ್ಲಿನ ತಮ್ಮ ರಾಜಕೀಯ ಗುರು, ದಿ ಎಂಪಿ ಪ್ರಕಾಶ್ ರವರ ಶಿಲ್ಪಕಲಾಕೃತಿ ಕಂಡು ಭಾವುಕರಾದರು‌.ಇವರೊಂದಿಗೆ ಪಕ್ಷದ ಸ್ಥಳೀಯ ಹಲವು ನಾಯಕರು ಮುಖಂಡರು ಕಾರ್ಯಕರ್ತರು ಇದ್ದರು.


Google News

 

 

WhatsApp Group Join Now
Telegram Group Join Now
Suddi Sante Desk